ಇಂದು ಬೊಮ್ಮಾಯಿ ಸಿಎಂ ಆಗಿ ಕೊನೆಯ ಬಜೆಟ್

ಶುಕ್ರವಾರ, 17 ಫೆಬ್ರವರಿ 2023 (14:08 IST)
ಇಂದು  ಬೊಮ್ಮಾಯಿ ಸಿಎಂ ಆಗಿ ಕೊನೆಯ ಬಜೆಟ್ ಮಂಡಿಸಲ್ಲಿದ್ದಾರೆ.ಬಜೆಟ್ ಮಂಡನೆಗೂ  ಮುನ್ನ ಸಿಎಂ ಬೆಂಗಳೂರಿನ ಮುತ್ತಪ್ಪ ಬ್ಲಾಕ್ ಆರ್ ಟಿ ನಗರದಲ್ಲಿರುವ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಮಾಡಿಸಿದ್ದಾರೆ.ಅಲ್ಲದೇ ಸಮಸ್ತ ಕರ್ನಾಟಕದ ಮಹಾಜನತೆಯ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ.
 
ಈ ವೇಳೆ ಮಾತನಾಡಿದ ಸಿಎಂ ರಾಜ್ಯದ ಜನತೆ ಹೆಸರಿನಲ್ಲಿ ಆರ್ಚನೆ ಮಾಡಿಸಿದ್ದೇನೆ.ಇಡಿ ರಾಜ್ಯದ ಜನರಿಗೆ ಒಳ್ಳಯದ್ ಅಗ್ಲಿ ಎಂದು ಪ್ರಾರ್ಥನೆ ಮಾಡಿದ್ದೇನೆ.ಬಹಳಷ್ಟು ನಿರೀಕ್ಷೆಗಳಿವೆ ಎಂಬ ಪ್ರಶ್ನೆಗೆ ಕಾದು ನೋಡಿ ಎಂದಷ್ಟೇ ಹೇಳಿ ಸಿಎಂ ತೆರಳಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ