ಚುನಾವಣೆ ಅಧಿಕಾರಿಯಾಗಿರುವುದರಿಂದ ರಸ್ತೆ ಕಾಮಗಾರಿ ಬಗ್ಗೆ ಮಾತಾನಾಡೊದಿಲ್ಲ..!

ಮಂಗಳವಾರ, 2 ಮೇ 2023 (14:41 IST)
ಚುನಾವಣಾ ನೀತಿ ಸಂಹಿತೆಗಿಂತ ಹಿಂದೆ ರಸ್ತೆ ಕಾಮಗಾರಿ ಪ್ರಕ್ರಿಯೆಗಳು‌ ಮಾತ್ರ ಚಾಲ್ತಿಯಲ್ಲಿದೆ .ಇನ್ನೂ ನಗರದಲ್ಲಿ 1 ಲಕ್ಷ 40 ಸಾವಿರ ಯುವಕರು ಮತದಾರರಿದ್ದಾರೆ.ಬೆಂಗಳೂರು ಸೌತ್,ಮಹಾದೇವುಪುರ ಭಾಗಗಳಲ್ಲಿ ಯಂಗ್ ವೋಟರ್ ಇದ್ದಾರೆ. ಆಮ್ ಆದ್ಮಿ ಪಾರ್ಟಿ ಚಿಹ್ನೆ  ಪೊರಕೆ ಯನ್ನು ಮತಗಟ್ಟೆ  ಒಳಗೆ ಇಡುವುದಿಲ್ಲ.ಪೊರಕೆ ಪಾರ್ಟಿಯ ಚಿಹ್ನೆ ಅದ್ದರಿಂದ ಮತಗಟ್ಟೆಯಿಂದ  200 ಮೀಟರ್ ದೂರ ಇರಬೇಕು ಎಂದು ಚುನಾವಣೆಯ ಬಗ್ಗೆ ಮಾತ್ರ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ