ಶಾರ್ಟ್​​ ಸರ್ಕ್ಯೂಟ್​​​​​​​ನಿಂದ ಬೆಂಕಿ ಹೊತ್ತಿ ಎರಡು ಅಂಗಡಿಗಳು ಬೆಂಕಿಗಾಹುತಿ

ಭಾನುವಾರ, 21 ಆಗಸ್ಟ್ 2022 (21:29 IST)
ಶಾರ್ಟ್​​ ಸರ್ಕ್ಯೂಟ್​​​​​​​ನಿಂದ ಬೆಂಕಿ ಹೊತ್ತಿ ಎರಡು ಅಂಗಡಿಗಳು ಬೆಂಕಿಗಾಹುತಿಯಾದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ನಡೆದಿದೆ. ನಗರದ ಎಂ.ಜಿ.ರಸ್ತೆಯಲ್ಲಿರುವ ಎರಡು ಅಂಗಡಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಕೆಎಂಎಫ್​​​​​​ ಸಿಲ್ಕ್​​​, ವೀರಭದ್ರೇಶ್ವರ ಸ್ಟೋರ್​​​ ಬೆಂಕಿಗಾಹುತಿಯಾಗಿದೆ. ಮಧರಾತ್ರಿ 1.30ರ ವೇಳೆಗೆ ಈ ದುರ್ಘಟನೆ ನಡೆದಿರಬಹುದಾಗಿದೆ. ಅಗ್ನಿಶಾಮಕದಳದ ಕಾರ್ಯಾಚರಣೆಯಿಂದ ಭಾರಿ ಅನಾಹುತವೊಂದು ತಪ್ಪಿದೆ. ಸ್ವಲ್ಪ ಯಾಮಾರಿದರೂ ಬೆಂಕಿ ಪಕ್ಕದ ಅಂಗಡಿಗೆ ವಿಸ್ತರಿಸುತ್ತಿತ್ತು. ಆದರೆ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯದಿಂದ ಬೆಂಕಿ ಹರಡುವುದು ತಪ್ಪಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ