ನಾಯಕರ ವಿರುದ್ಧ ಉಮಾಶ್ರೀ ಬೆಂಬಲಿಗರ ಕಿಡಿ

ಮಂಗಳವಾರ, 18 ಏಪ್ರಿಲ್ 2023 (21:05 IST)
ಮಾಜಿ ಸಚಿವೆ ಉಮಾಶ್ರೀ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಕಾಂಗ್ರೆಸ್​​​​​​ ಹೈಕಮಾಂಡ್​​​​​ ವಿರುದ್ಧ ಉಮಾಶ್ರೀ ಬೆಂಬಲಿಗರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಬಾಗಲಕೋಟೆಯ ತೇರದಾಳ ಮತಕ್ಷೇತ್ರದ ಟಿಕೆಟ್​​​​ ಆಕಾಂಕ್ಷಿಯಾಗಿದ್ದ ಉಮಾಶ್ರೀಗೆ ಕಾಂಗ್ರೆಸ್​​​​ ಟಿಕೆಟ್​​​ ಕೈ ತಪ್ಪಿದ್ದು, ಸಿದ್ದು ಕೊಣ್ಣೂರಗೆ ಕಾಂಗ್ರೆಸ್​​​​​ ಟಿಕೆಟ್​​​​ ಘೋಷಣೆ ಮಾಡಿದೆ. ಹೀಗಾಗಿ ಉಮಾಶ್ರೀ ಬೆಂಬಲಿಗರು ಕಣ್ಣೀರು ಹಾಕಿ ಕಾಂಗ್ರೆಸ್​​ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ