ಉಮೇಶ್ ಕತ್ತಿ ಅಂತ್ಯ ಸಂಸ್ಕಾರದ ನೆಲದಲ್ಲಿ ಅಗೆದಷ್ಟು ಉಕ್ಕುತ್ತಿರುವ ನೀರು

ಬುಧವಾರ, 7 ಸೆಪ್ಟಂಬರ್ 2022 (20:09 IST)
ಉಮೇಶ್ ಕತ್ತಿಯವರ ಅಂತ್ಯ ಸಂಸ್ಕಾರಕ್ಕೆ ನೆಲ ಅಗೆದಷ್ಟು ನೀರು ಉಕ್ಕುತ್ತಿದೆ.ಜಲ್ಲಿ ಕಲ್ಲು ಹಾಕಿ ಬೇಸಮೆಂಟ್ ಗ್ರಾಮಸ್ಥರು ಮುಚ್ಚುತ್ತಿದ್ದಾರೆ.ನೆಲ ಅಗೆದಷ್ಟು ನೀರು ಹೊರಬರುತ್ತಲ್ಲೇ ಉದೆ.ಹೀಗಾಗಿ ಜಲ್ಲಿಕಲ್ಲು ಹಾಕಲಾಗುತ್ತಿದೆ.ಸಮಾಧಿ ಸ್ಥಳದಲ್ಲಿ ಎರಡು ಅಡಿಯಷ್ಟು ಜಲ್ಲಿಕಲ್ಲು ಜನ  ಹಾಕುತ್ತಿದ್ದಾರೆ.ನೆಲದಿಂದ ಹೊರಬರುತ್ತಿರೋ ನೀರನ್ನು ಜನರು ಹೊರ ಹಾಕುತ್ತಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ