ಮಗೆ ಮೀಸಲಾತಿ ಸಿಗುವ ಭರವಸೆ ಇದೆ-ಲಕ್ಷ್ಮಿ ಹೆಬ್ಬಾಳ್ಕರ್

ಮಂಗಳವಾರ, 20 ಡಿಸೆಂಬರ್ 2022 (20:45 IST)
ಪಂಚಮಸಾಲಿ 2A ಮೀಸಲಾತಿ ಕುರಿತಾಗಿ ಬೆಳಗಾವಿಯ ಸುವರ್ಣಸೌಧದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ನಾಲ್ಕು ಬಾರಿ ಮೀಸಲಾತಿ ಕೊಡ್ತೇವಿ ಅಂತ ಹೇಳಿ ಕೈ ಕೊಟ್ಟಿದ್ದಾರೆ. ಸಮಿತಿ ರಚನೆ ಮೀಸಲಾಗಿದೆ ವರದಿ ತರಿಸಿಕೊಳ್ಳುತ್ತಿದ್ದೇನೆ ಎನ್ನುತ್ತಿದ್ದಾರೆ, ಈ ವಿಷಯವಾಗಿ ಅವರ ಮೇಲೆ ಒತ್ತಡ ಇದೆ. ಇದೇ ತಿಂಗಳು 22ಕ್ಕೆ ನಮಗೆ ಮೀಸಲಾತಿ ಸಿಗುತ್ತೆ ಅಂತ ನಮ್ಮಗೆ ಭರವಸೆ ಇದೆ. ನಿನ್ನೆ ಕೂಡ ಬಸನಗೌಡ ಪಾಟೀಲ್​​ ಯತ್ನಾಳ ಸಿಎಂ ಅವರ ಜೊತೆ ಮಾತನಾಡಿದ್ದಾರಂತೆ ಅಂತಾ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ