ರೆಬಲ್ ಸ್ಟಾರ ಅಂಬರೀಶ್ ಅವರ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಎ.ಬಿ.ಮಾಲಕರೆಡ್ಡಿ, ನಾವು ಒಂದೇ ಹೆಚ್ಚೆ ಮುಂದೆ ಹೋಗಿದ್ದೇವೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಎಂದರೆ ನಾವು ಅದಕ್ಕೂ ಸಿದ್ಧ. ಈ ಕುರಿತು ಭಾನುವಾರ ಸಭೆ ನಡೆಸಿ ಚರ್ಚಿಸುತ್ತೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.