ಹೊಸದಾಗಿ ಅಂಗನವಾಡಿ ಕಾರ್ಯಕರ್ತೆಯರ ಕೈಗೆ ಸಿಗೋದೇನು?
ರಾಜ್ಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಕೈಗೆ ಹೊಸದಾಗಿ ಮಾರ್ಚ್ 1 ರಿಂದ ಸಿಗಲಿದೆ.
ಚಿಕ್ಕೋಡಿಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೋಷಣ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಂದಿನ 3 ವರ್ಷದಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನ ಕಾರ್ಯಕ್ರಮವನ್ನು ಸರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಕರ್ನಾಟಕ ರಾಜ್ಯವನ್ನು ಇಡೀ ದೇಶಕ್ಕೆ ಮಾದರಿ ಮಾಡಲಾಗುವದು ಎಂದರು.
ಸ್ತ್ರೀ ಶಕ್ತಿ ಸಂಘ ರಚನೆ ಮಾಡಿದರೆ ಸಾಲದು. ಎಲ್ಲಾ ಮಹಿಳೆಯರಿಗೆ ತಮ್ಮ ಸ್ವಂತ ಉದ್ಯೋಗ ಹೊಂದುವ ತರಬೇತಿ ನೀಡಲಾಗುವದು. ಮುಂದಿನ ದಿನಗಳಲ್ಲಿ ಮಹಿಳೆಯರು ಬೇಡುವ ಕೈವಾಗಬಾರದು. ಕೊಡುವ ಕೈ ಆಗುವಂತೆ ತರಬೇತಿ ನೀಡಲಾಗುವದು ಎಂದರು.