ಮಾಧುಸ್ವಾಮಿ ವಿರುದ್ಧ ಕಿರಣ್ ಕುಮಾರ್ ಕಿಡಿ

ಶುಕ್ರವಾರ, 17 ಮಾರ್ಚ್ 2023 (21:00 IST)
ಸಚಿವ ಮಾಧುಸ್ವಾಮಿ ವಿರುದ್ಧ ಮಾಜಿ ಶಾಸಕ ಕಿರಣ್ ಕುಮಾರ್ ಕಿಡಿಕಾರಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ನೀರಾವರಿ ಹರಿಕಾರ ಎನ್ನುವವರು ಆತ್ಮಾವಲೋಕನ ಮಾಡಿಕೊಳ್ಳಲಿ. ಅವರು ಹೇಳೋದೊಂದು, ಮಾಡೋದೊಂದು. ಅವರು ಏನ್​​​ ಮಾಡ್ತಾರೋ ಅದನ್ನ ಹೇಳಲ್ಲ.. ಏನ್ ಹೇಳ್ತಾರೋ ಅದನ್ನ ಮಾಡಲ್ಲ ಎಂದು ಕಿಡಿಕಾರಿದ್ದಾರೆ.. ಈಗ ಅವರು ಮಾಡ್ತಿರೋದು ಪೈಪ್​ಲೈನ್ ಕಾಮಗಾರಿ.. ಹೆಚ್ಚು ಕಮಿಷನ್ ಸಿಗುತ್ತೆ ಅಂತಾ ಮಾಡ್ತಿದ್ದಾರೆ.. ಅವರಿಗೆ ಕೆಲವು ಕಡೆ ಬೂತ್ ಏಜೆಂಟ್ ಸಿಗ್ತಾರೋ ಇಲ್ವೋ ಗೊತ್ತಿಲ್ಲ ಎಂದು ಕಿರಣ್ ಕುಮಾರ್ ವಾಗ್ದಾಳಿ ನಡೆಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ