ಒಂದು ವೇಳೆ, ಸಾವಿರ ರೂ. ಮತ್ತು ಐದು ನೂರು ರೂಪಾಯಿಗಳ ಚಲಾವಣೆ ರದ್ದುಗೊಳಿಸಿದಲ್ಲಿ, ಮತದಾರರನ್ನು ಖರೀದಿಸು ತಂತ್ರ ಅಂತ್ಯವಾಗಲಿದೆ. ಇದರಿಂದ ಕಪ್ಪು ಹಣ ಚಲಾವಣೆ ಅಂತ್ಯಗೊಳಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸ್ಮಾರ್ಟ್ಫೋನ್ ಮೂಲಕ ಶಾಪಿಂಗ್, ಟ್ರಾವೆಲಿಂಗ್, ಹಣ ವರ್ಗಾವಣೆ ಅಥವಾ ವಿದೇಶದಲ್ಲಿ ವೆಚ್ಚ ಮಾಡುವ ಸಂದರ್ಭಗಳಿಗೂ ಸ್ಮಾರ್ಟ್ಫೋನ್ ಸಾಕು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.