ಕೊನೆ ಕ್ಷಣದಲ್ಲಿ ರಾವತ್ ಕುಡಿಯಲು ನೀರು ಕೇಳೀದ್ರಂತೆ, ಮುಂದೇನಾಯ್ತು?

ಗುರುವಾರ, 9 ಡಿಸೆಂಬರ್ 2021 (15:16 IST)
ಚೆನ್ನೈ : ಸಿಡಿಎಸ್ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ದುರಂತದ ಸ್ಥಳದಲ್ಲಿ (ತಮಿಳುನಾಡು ನೀಲಗಿರಿ ಅರಣ್ಯ ಪ್ರದೇಶ),

ರಾವತ್ ಅವರು ಜೀವಂತವಾಗಿದ್ದನ್ನು ನೋಡಿದ್ದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ. ನಿನ್ನೆ ಹೆಲಿಕಾಪ್ಟರ್ ದುರಂತವಾದಾಗ ಬಿಪಿನ್ ರಾವತ್ ಅವರ ಸ್ಥಿತಿ ಗಂಭೀರವಾಗಿತ್ತು.
ಆ ಸಂದರ್ಭದಲ್ಲಿ ಅವರು ಇನ್ನೂ ಬದುಕಿದ್ದರು ಎಂದು ಘಟನಾ ಸ್ಥಳದ ಬಳಿಯ ಟೀ ಎಸ್ಟೇಟ್ನಲ್ಲಿ ಕೆಲಸ ಮಾಡಿಕೊಂಡಿರುವ ಸ್ಥಳೀಯ ಶಿವ ಕುಮಾರ್ ತಿಳಿಸಿದ್ದಾರೆ.
ಶಿವ ಹಾಗೂ ಜೊತೆಗಿದ್ದವರು, ವಾಯುಪಡೆ ಹೆಲಿಕಾಪ್ಟರ್ ಪತನವಾಗಿದ್ದನ್ನು ಗಮನಿಸಿದ್ದಾರೆ. ಹೆಲಿಕಾಪ್ಟರ್ ಹೊತ್ತಿ ಉರಿಯುತ್ತಿದ್ದ ಸ್ಥಳಕ್ಕೆ ತಕ್ಷಣ ಧಾವಿಸಿದ್ದಾರೆ. ನಂತರ ಅವರು ಅಲ್ಲಿ ಕಂಡು ದೃಶ್ಯಾವಳಿಗಳ ಬಗ್ಗೆ ಹೀಗೆ ಹೇಳಿದ್ದಾರೆ.   

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ