ಗೋ ಕಳ್ಳಸಾಗಣೆ ಮತ್ತು ವಧೆ ಸಂಘಟಿತ ಅಪರಾಧವಾಗಿದ್ದು, ಈ ವ್ಯವಹಾರಗಳಿಂದ ಗಳಿಸುವ ಹಣವನ್ನು ಭಾರತದಲ್ಲಿ ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳ ಉತ್ತೇಜನಕ್ಕೆ ಬಳಸಲಾಗುತ್ತಿದೆ ಎಂದು ಅರೋರಾ ಬಹಿರಂಗ ಮಾಡಿದರು. ಹಸುಗಳನ್ನು ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಮೂಲಕ ಬಾಂಗ್ಲಾಗೆ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಐಪಿಎಸ್ ಅಧಿಕಾರಿ ಹೇಳಿದರು. ಹರ್ಯಾಣದಲ್ಲಿ ಗೋವಧೆಯು 3 ರಿಂದ 10 ವರ್ಷಗಳ ಕಠಿಣ ಶಿಕ್ಷೆಯನ್ನು ಆಹ್ವಾನಿಸುತ್ತದೆ.