ಎಚ್ಆರ್ಡಿ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್, ವಿಜಯ್ ಗೋಯಲ್, ಅನಿಲ್ ಮಾಧವ ದವೆ, ಫಗ್ಗನ್ ಸಿಂಗ್ ಕುಲಸ್ತೆ, ಎಸ್ಎಸ್.ಆಹ್ಲುವಾಲಿಯಾ, ರಮೇಶ್ ಚಂದ್ರಪ್ಪ, ರಾಜೇನ್ ಗೊಹೈನ್, ಪುರುಷೋತ್ತಮ ರೂಪಾಲಾ, ಎಂ.ರೆ.ಅಕ್ಬರ್, ಜಸ್ವಂತ್ ಸಿನ್ಹಾ ಸುಮನ್ಭಾಯಿ ಭಾಭೋರ್, ಅರ್ಜುನ್ ರಾಮ್ ಮೇಘವಾಲ್, ಮಹೇಂದ್ರನಾಥ್ ಪಾಂಡೆ, ಅಜಯ್ ತಮಟಾ, ಕೃಷ್ಣ ರಾಜ್, ಮನಸುಖ್ ಮಂಡಾವಿಯಾ, ಅನುಪ್ರೀಯಾ ಪಟೇಲ್, ಸಿಆರ್. ಚೌಧರಿ, ಪಿಪಿ ಚೌಧರಿ ಮತ್ತು ಸುಭಾಶ್ ರಾಮರಾವ್ ಅಮ್ರೆಯವರನ್ನು ಸಂಸತ್ತಿಗೆ ಪರಿಚಯಿಸಲಾಯಿತು.