ಜಯಲಲಿತಾ ನಿವಾಸದಿಂದ ಶಶಿಕಲಾರನ್ನು ಹೊರಹಾಕಲು ಪನ್ನೀರ್ ಸೆಲ್ವಂ ಹೊಸ ತಂತ್ರ!
ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಶಶಿಕಲಾ ನಟರಾಜ್ ಸಿಎಂ ಆಗುವುದು ಬೇಡ ಎಂಬ ಅಭಿಯಾನ ಆರಂಭವಾಗಿದೆ. ವಿಶೇಷವೆಂದರೆ ಹೆಚ್ಚಿನವರು ಸೆಲ್ವಂ ಪರ ಮತ ಹಾಕಿದ್ದಾರೆ. ಇದೀಗ ಜಯಲಲಿತಾ ನಿವಾಸ ಸ್ಮಾರಕವಾದರೆ ಶಶಿಕಲಾ ಆ ನಿವಾಸವನ್ನು ಬಿಟ್ಟು ತೆರಳಲೇಬೇಕಾಗುತ್ತದೆ. ಈ ಮೂಲಕ ಎಲ್ಲಾ ಕಡೆಯಿಂದ ಶಶಿಕಲಾಗೆ ಒತ್ತಡ ಹೇರುವ ತಂತ್ರ ರೂಪಿಸಿದ್ದಾರೆ.