ನಾವು ನಿಯಮ ರೂಪಿಸುವಾಗ ಅಸ್ಪಷ್ಟತೆ ಇದ್ದರೆ, ಆಗದು ಹಸ್ತಕ್ಷೇಪಕ್ಕೆ ತೆರೆದಿರುತ್ತದೆ, ಮತ್ತದು ಭ್ರಷ್ಟಾಚಾರಕ್ಕೆ ಕದ ತೆರೆಯುತ್ತದೆ. ದೇಶ ನೀತಿ ಚಾಲಿತವಾಗಿರಬೇಕು. ವ್ಯಕ್ತಿಯ ಆಶೋತ್ತರಗಳ ಮೇಲಲ್ಲ. ರಾಜ್ಯ ನೀತಿಯ ಮೇಲೆ ನಡೆದರೆ ಆದರೆಗಿದರೆಗಳ ಮೇಲೆ ನಿಯಂತ್ರಣವಿರುತ್ತದೆ. ಯಾವುದೇ ಹಸ್ತಕ್ಷೇಪವಿಲ್ಲದಿದ್ದರೆ ತಾರತಮ್ಯದ ಪ್ರಶ್ನೆ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ.