ಕಾಂಗ್ರೆಸ್ ಸಂಸದ ಶಶಿ ತರೂರ್ ಗೆ ತೃತೀಯ ಲಿಂಗಿಯ ಪ್ರೇಮ ನಿವೇದನೆ!
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಶಿ ತರೂರ್ ಇವರು ತಿರುವನಂತಪುರಂನಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದರೆ ಒಳ್ಳೆಯದಿತ್ತು ಎಂದಿದ್ದಾರೆ. ಎಲ್ಲಾ ಬಿಟ್ಟು ಶಶಿ ತರೂರ್ ಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದೇಕೆ ಎಂದು ಸೂರ್ಯ ಅವರನ್ನು ಪ್ರಶ್ನಿಸಿದಾಗ ‘ನಕಲಿ ದೇಶಪ್ರೇಮ, ಜಾತ್ಯಾತೀತ ನಾಯಕರೇ ತುಂಬಿರುವ ದೇಶದಲ್ಲಿ ತರೂರ್ ಒಬ್ಬರೇ ನಿಜವಾದ ದೇಶಪ್ರೇಮಿ. ಅವರೊಬ್ಬರೇ ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ ಸಂಸತ್ತಿನಲ್ಲಿ ಧ್ವನಿಯೆತ್ತಿದವರು’ ಎಂದು ಹೇಳಿಕೊಂಡಿದ್ದಾರಂತೆ!