ಕಳೆದ 7 ದಿನಗಳಲ್ಲಾದ ಘಟನೆಗಳಲ್ಲಾದ ಘಟನೆಗಳನ್ನು ಉಲ್ಲೇಖಿಸಿದ, ಆಪ್ ಶಾಸಕ ದಿನೇಶ್ ಮೋಹನಿಯಾ ಅವರನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಕ್ಕಿಸಲಾಗಿದೆ. ಮತ್ತೊಬ್ಬ ಶಾಸಕ ನರೇಶ್ ಯಾದವ್ ಅವರ ಮೇಲೆ ಕುರಾನ್ನ್ನು ಅಪವಿತ್ರಗೊಳಿಸಿದ ಆರೋಪ ಹೊರಿಸಲಾಗಿದೆ. ಕುಮಾರ್ ಅವರನ್ನು ಮತ್ತೆ ಬಂಧಿಸಲಾಗಿದೆ. ಇವೆಲ್ಲ ಮೋದಿ ಅವರು ಕೇಜ್ರಿವಾಲ್ ಮತ್ತು ಆಪ್ ಬಗ್ಗೆ ಭಯಗೊಂಡಿದ್ದಾರೆ ಎಂಬುದನ್ನು ಸ್ಪಷ್ಟ ಪಡಿಸುತ್ತವೆ ಎಂದು ಆಪ್ ಹಿರಿಯ ನಾಯಕ ಕಿಚಾಯಿಸಿದ್ದಾರೆ.