ಮಾಧ್ಯಮ ವರದಿಗಳ ಪ್ರಕಾರ, ಗೋರಖ್ಪುರ್ ಸಂಸದ ಫೈರ್ಬ್ರ್ಯಾಂಡ್ ಖ್ಯಾತಿಯ ಯೋಗಿ ಆದಿತ್ಯನಾಥ್, ಒಂದು ಕೈಯಲ್ಲಿ ಉದ್ದೇಶಿತ ರಾಮಮಂದಿರ ದೇವಾಲಯವನ್ನು ಹೊತ್ತುಕೊಂಡು ಬರುತ್ತಿರುವಂತಹ ಪೋಸ್ಟರ್ಗಳನ್ನು ನಗರಾದ್ಯಂತ ಬಿಡುಗಡೆಗೊಳಿಸಿದೆ.
ವಿವಾದದ ಪೋಸ್ಟರ್ಗಳನ್ನು ಬಿಡುಗಡೆ ಮಾಡಿದ ಬಿಜೆಪಿ, ಪ್ರಾದೇಶಿಕ ಪಕ್ಷಗಳಾದ ಸಮಾಜವಾದಿ ಪಕ್ಷ, ಬಿಎಸ್ಪಿ ಮತ್ತು ಕಾಂಗ್ರೆಸ್ ಪಕ್ಷಗಳ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿದಂತಾಗಿದೆ.