ಮೈ ಜುಮ್ ಎನ್ನಿಸುವ ಸನ್ನಿವೇಶ. ನೆರಳು ಬೆಳಕಿನ ಆಟ, ರಾತ್ರಿ ಕಪ್ಪುಗತ್ತಲೆಯಲ್ಲಿ ಮೆರೆದ ಛಾಯಾಗ್ರಹಣದ ವೈಭವ, ಸೈ ಎನಿಸುವ...
ಕುಮಾರ್ ಗೋವಿಂದ್ ಮೊದಲ ಬಾರಿಗೆ ನಿರ್ದೇಶನದ ಜೊತೆಗೆ ನಾಯಕನ ಜವಾಬ್ದಾರಿಯನ್ನು ಸತ್ಯ ಚಿತ್ರದ ಮೂಲಕ ಹೊತ್ತುಕೊಂಡಿದ್ದಾರೆ....
ತಾವೇ ಸ್ವತಃ ಚಿತ್ರಕಥೆ ಬರೆದು ನಿರ್ದೇಶಿಸಿರುವ ರತ್ನಜ ಅವರು ಹಂಸಲೇಖಾರೊಂದಿಗೆ ಈ ಬಾರಿ ಬಹಳ ಮುತುವರ್ಜಿ ವಹಿಸಿ, ಸಾಕಷ್ಟ...
ನಿರ್ದೇಶಕ ದಿನೇಶ್ ಬಾಬು ಅವರು ಮಾಡಿರುವ ಹಲವಾರು ಚಿತ್ರಗಳಲ್ಲಿ ಮೂರನೆಯವರ ಪ್ರವೇಶದಲ್ಲಿ ಗಂಡ ಮತ್ತು ಹೆಂಡತಿ ನಡುವಿನ ಸಂ...
ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ನಿರ್ಮಾಪಕ ಅಣಜಿ ನಾಗರಾಜ್ ಮತ್ತು ನಿರ್ದೇಶಕ ಪ್ರಶಾಂತ್ ಸೇರಿಕೊಂಡು 18 ಗಂಟೆಗಳಲ್ಲಿ ಸಿಂ...
ಬಹುಜನರ ನಿರೀಕ್ಷೆಯ, ಪ್ರೀತಿಯ ವಿಷ್ಣು ಅಣ್ಣನ ಅಭಿನಯದ 200ನೇ ಚಿತ್ರ ಆಪ್ತರಕ್ಷಕ ಬೆಳ್ಳಿ ಪರದೆಯ ಮೇಲೆ ಮೂಡಿ ಬಂದಿದೆ. ಅ...
ತಮ್ಮ ಹಿಂದಿನ ಚಿತ್ರಗಳಿಗಿಂತ ಬಿ.ರಾಮಮೂರ್ತಿ ಕ್ರೇಜಿ ಕುಟುಂಬವನ್ನು ಸೊಗಸಾಗಿ ನಿರ್ದೇಶಿಸಿದ್ದಾರೆ. ಚಿತ್ರದ ಒಂದು ಹಂತದವ...
ಉತ್ತಮ ಸ್ವಮೇಕ್ ಚಿತ್ರಗಳ ಕೊರತೆಯಿಂದ ಸೊರಗುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಸುದೀಪ್ ಅವರ 'ಜಸ್ಟ್ ಮಾತ್ ಮಾತಲ್ಲಿ' ಹೊಸ ...
ಮೂರು ಭಾಷೆಗಳಲ್ಲಿ ಬಿಡುಗಡೆಯಾದ ಚಿತ್ರವೊಂದು ನಿರೀಕ್ಷಿತವೆಂಬಂತೆ ಕನ್ನಡಕ್ಕೂ ರಿಮೇಕ್ ಆಗಿದೆ. ಅದೇ ದರ್ಶನ್ ಅಭಿನಯದ ಪೊರ...
ಹೆಚ್ಚು ಕಡಿಮೆ ಕಳೆದ ಒಂದು ವರ್ಷದಿಂದ ಬಿಡುಗಡೆ ತಿಣುಕಾಡಿದ 'ಸ್ಕೂಲ್ ಮಾಸ್ಟರ್' ಚಿತ್ರ ಕೊನೆಗೂ ತೆರೆಗೆ ಬಂದಿದೆ. ಅಂತೂ ...
ಚೈತನ್ಯ ನಿರ್ದೇಶಿಸಿದ ಆ ದಿನಗಳು ಚಿತ್ರ ನಿಜವಾಗಿಯೂ ಅದ್ಬುತವಾಗಿತ್ತು. ಅದೇ ನಂಬಿಕೆಯಲ್ಲಿ ಚಿತ್ರರಸಿಕರು ಅವರ ನಿರ್ದೇಶನ...
ಹಳೇ ಕಾಲದ ಕಥೆಯನ್ನೇ ಮತ್ತೆ ಮತ್ತೆ ಚಿತ್ರ ಮಾಡಿದರೆ ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರಾ? ಮೊದಲೇ ಹೊಸಬರ ಚಿತ್ರವೆಂದರೆ ಚಿ...
'ಮಿಂಚಿನ ಓಟ'ದ ತಪ್ಪನ್ನು ಸರಿಪಡಿಸಿಕೊಂಡಿರುವ ಎ.ಎಂ.ಆರ್. ರಮೇಶ್, ತಾನು ಈ ಹಿಂದೆ 'ಸೈನೈಡ್' ನಿರ್ದೇಶಿಸಿದವನು ಎಂಬುದನ್...
ಚೊಚ್ಚಲ ಚಿತ್ರವೆಂದಾಗ ನಿರೀಕ್ಷೆಗಳು ಸಾಮಾನ್ಯ. ಆದರೆ ಅಂಥೋಣಿ ಜಯವಂತ್ ಆ ನಿರೀಕ್ಷೆಗಳನ್ನು ಹುಸಿ ಮಾಡಿಲ್ಲ. ಭಿನ್ನ ರೀತಿ...
ಪುನೀತ್ ಇಮೇಜಿಗೆ ತಕ್ಕುದಾಗಿದೆ 'ರಾಮ್' ಚಿತ್ರ. ಕುಟುಂಬ ಸಮೇತರಾಗಿ ಬರುವವರಿಗೆ, ಮಾಸ್ ಪ್ರೇಕ್ಷಕರಿಗೆ, ಮನರಂಜನೆ ಬಯಸುವ...
ಕಳ್ಳರ ಸಂತೆ ಚಿತ್ರ ಖಂಡಿತವಾಗಿ ಚಿತ್ರರಸಿಕರಿಗೆ ಒಂದು ಹೊಸ ಅನುಭವ. ಒಬ್ಬ ಅಮಾಯಕ, ಬುದ್ದಿವಂತ ಹುಡುಗನ ಬದುಕಿನ ಸತ್ಯವನ್...
ಸ್ವತಃ ಗಣೇಶ್ ನಿರ್ಮಾಣದ ಹಾಗೂ ನಾಯಕ ನಟನಾಗಿ ಅಭಿನಯಿಸಿದ ಬಹುನಿರೀಕ್ಷೆಯ ಮಳೆಯಲಿ ಜೊತೆಯಲಿ ಚಿತ್ರ ಬಿಡುಗಡೆಯಾಗಿದೆ. ಚಿತ...
ಕಾದಲ್ ಕೊಂಡೇನ್ ಎಂಬ ತಮಿಳು ಚಿತ್ರ ಈ ಹಿಂದೆ ಸಾಕಷ್ಟು ಹೆಸರು ಮಾಡಿತ್ತು. ಈ ಚಿತ್ರದಲ್ಲಿ ರಜನೀಕಾಂತ್ ಅಳಿಯನಾದ ತಮಿಳು ನ...
ಗೋಕುಲ ಚಿತ್ರದ ಮೂಲಕ ದ್ವಾಪರಯುಗದ ಗೋಕುಲವನ್ನೇ ಕನ್ನಡ ಚಿತ್ರರಸಿಕರಿಗೆ ಉಣಬಡಿಸಿದ್ದಾರೆ ಯುವ ನಿರ್ದೇಶಕ ಪ್ರಕಾಶ್. ವೇಗವ...
ಗೋಕುಲ' ಚಿತ್ರದ ಮೂಲಕ ದ್ವಾಪರಾಯುಗದ ಗೋಕುಲವನ್ನೇ ಕನ್ನಡ ಚಿತ್ರರಸಿಕರಿಗೆ ಉಣಬಡಿಸಿದ್ದಾರೆ ಯುವ ನಿರ್ದೇಶಕ ಪ್ರಕಾಶ್. ತು...