ದೇವಿ ಲಕ್ಷ್ಮೀಯ ಅನುಗ್ರಹ ಪಡೆಯಲು ಈ ಸಣ್ಣ ತಂತ್ರ ಮಾಡಿ

ಬುಧವಾರ, 12 ಆಗಸ್ಟ್ 2020 (07:38 IST)
ಬೆಂಗಳೂರು : ಹಣ ಸಂಪಾದಿಸಲು ಎಲ್ಲರೂ ಹರಸಾಹಸ ಪಡುತ್ತಾರೆ. ನಾವು ಜೀವನದಲ್ಲಿ ಏಳಿಗೆ ಕಾಣಲು ಮಹಾಲಕ್ಷ್ಮೀಯ ಅನುಗ್ರಹ ಬೇಕು. ದೇವಿ ಲಕ್ಷ್ಮೀಯ ಅನುಗ್ರಹ ಪಡೆಯಲು ಈ ಸಣ್ಣ ತಂತ್ರ ಮಾಡಿ.

ಶನಿವಾರದಂದು ಸಂಜೆ ದೀಪರಾಧನೆ ಮಾಡಿದ ಬಳಿಕ ಒಂದು ಬಟ್ಟಲಿನಲ್ಲಿ ಒಣಕೊಬ್ಬರಿ ಮತ್ತು ಅಕ್ಕಿಯನ್ನು ಹಾಕಿ ನಿಮ್ಮ ಮನೆಯ ಆಗ್ನೀಯ ದಿಕ್ಕಿನಲ್ಲಿ ಹೂತಿಟ್ಟರೆ ನಿಮ್ಮ ಮನೆಯಲ್ಲಿ ಸದಾ ಕಾಲ ಸಮೃದ್ಧಿ ನೆಲೆಸುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ