ಚರ್ಮರೋಗಗಳು ನಿವಾರಣೆಯಾಗಲು ಈ ಪರಿಹಾರ ಮಾಡಿ

ಬುಧವಾರ, 9 ಸೆಪ್ಟಂಬರ್ 2020 (07:21 IST)
ಬೆಂಗಳೂರು : ಕೆಲವರು ಚರ್ಮದ ರೋಗದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂತವರು ಈ ಸಮಸ್ಯೆ ನಿವಾರಣೆಯಾಗಲು ದೇವರಿಗೆ ಈ ಪರಿಹಾರವನ್ನು ಮಾಡಿ.

ಪ್ರತಿದಿನ ದೇವರಿಗೆ ಪೂಜೆ ಮಾಡುವಾಗ ಬಿಳಿ ಅನ್ನ ಮತ್ತು ಜೇನುತುಪ್ಪ ಕಲಸಿದ ನೈವೇದ್ಯವನ್ನು ಸಮರ್ಪಿಸಿ. ಬಳಿಕ ಅದನ್ನು ಹಸುಗಳಿಗೆ ತಿನ್ನಿಸಿದರೆ ನಿಮಗೆ ಯಾವುದೇ ಚರ್ಮ ರೋಗವಿದ್ದರೂ ನಿವಾರಣೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ