ವೃಷಭ ರಾಶಿಯವರ ದೋಷ ಪರಿಹಾರವಾಗಲು ಅಕ್ಷಯ ತೃತೀಯ ದಿನದಂದು ಇದನ್ನು ದಾನ ಮಾಡಿ

ಬುಧವಾರ, 22 ಏಪ್ರಿಲ್ 2020 (06:19 IST)

ಬೆಂಗಳೂರು : ಮನುಷ್ಯನೆಂದ ಮೇಲೆ ಅವನು ಗಣ್ಯ ವ್ಯಕ್ತಿಯಾಗಿದ್ದರೂ ಸರಿಯೇ, ಸಾಮಾನ್ಯ ವ್ಯಕ್ತಿಯಾಗುದ್ದರೂ ಸರಿಯೇ ಅವರ  ಜಾತಕದಲ್ಲಿ ಒಂದಲ್ಲ ಒಂದು ದೋಷವಿರುತ್ತದೆ. ಅಂತವರು ಅಕ್ಷಯ ತೃತೀಯ ದಿನದಂದು ಈ ದಾನ ಮಾಡಿದರೆ ಅವರ  ದೋಷ ಪರಿಹಾರವಾಗುತ್ತದೆ.

 

ವೃಷಭ ರಾಶಿಯವರಿಗೆ ಗುರು ದೋಷ ಹೆಚ್ಚಾಗಿ ಕಾಡುತ್ತದೆ. ಆದಕಾರಣ ಅವರು ಅಕ್ಷಯ ತೃತೀಯ ದಿನದಂದು ಪ್ರಾತಃಕಾಲದಲ್ಲಿ ಎದ್ದು ಸ್ನಾನಾಧಿಗಳನ್ನು ಮಾಡಿ ಗುರುವಿನ(ದಕ್ಷಿಣಾ ಮೂರ್ತಿ, ರಾಘವೇಂದ್ರ ಸ್ವಾಮಿ, ಶಂಕರಾಚಾರ್ಯ) ಫೋಟೊ ತೆಗೆದುಕೊಂಡು ಅದರ ಜತೆಗೆ ತಾಂಬೂಲ, ಮಂಚೆ, ಶಲ್ಯ, ಹಣ್ಣು, ಸಿಹಿ, ಗಂಧದ ಕಡ್ಡಿ, ಅಕ್ಷತೆ, ಕಡಲೆಕಾಳು, ಬೆಲ್ಲ, ರವೆ ಇವಿಷ್ಟನ್ನು ತೆಗೆದುಕೊಂಡು 116 ರೂ ತೆಗೆದುಕೊಂಡು ಆಚಾರ್ಯರಿಗೆ ಕೊಟ್ಟು ಆಶೀರ್ವಾದ ಪಡೆಯಿರಿ.
 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ