ಇಂದಿನಿಂದ ಈ 5 ರಾಶಿಯವರಿಗೆ ಶ್ರೀಕೃಷ್ಣನ ಅನುಗ್ರಹದಿಂದ ರಾಜಯೋಗ

ಮಂಗಳವಾರ, 11 ಆಗಸ್ಟ್ 2020 (08:41 IST)
ಬೆಂಗಳೂರು : ಇಂದು ಶ್ರೀಕೃಷ್ಣನ ಜನ್ಮಾಷ್ಟಮಿ ಇದೆ. ಇಂದು ಈ 5 ರಾಶಿಯವರಿಗೆ ಕೃಷ್ಣನ ಆಶೀರ್ವಾದದಿಂದ ರಾಜಯೋಗ ಪ್ರಾಪ್ತಿಯಾಗುತ್ತದೆ.

ಮೇಷ, ಕಟಕ,ತುಲಾ, ಕುಂಭ, ಮೀನರಾಶಿ ಈ 5 ರಾಶಿಯವರಿಗೆ ಇಂದಿನಿಂದ ಶ್ರೀಕೃಷ್ಣನ ಅನುಗ್ರಹ ದೊರೆಯುತ್ತದೆ.  ಇವರ ಪ್ರೀತಿ, ದಾಂಪತ್ಯ, ಉದ್ಯೋಗ, ವ್ಯಾಪಾರದಲ್ಲಿ ಯಶಸ್ಸು ಸಿಗುತ್ತದೆ. ಹಾಗೇ , ಹಣಕಾಸಿನ ಸಮಸ್ಯೆ,ಮನೆಯಲ್ಲಿ ಕಲಹ, ಅಶಾಂತಿ, ಅನಾರೋಗ್ಯದ ಸಮಸ್ಯೆ ದೂರವಾಗುತ್ತದೆ. 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ