×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಗಣೇಶನ ಅನುಗ್ರಹಕ್ಕಾಗಿ ಇಂದು ತಪ್ಪದೇ ಈ ಮಂತ್ರವನ್ನು ಓದಿ
Krishnaveni K
ಬುಧವಾರ, 9 ಜುಲೈ 2025 (08:22 IST)
ಇಂದು ಬುಧವಾರವಾಗಿದ್ದು ಆದಿಪೂಜಿತ ಗಣೇಶನಿಗೆ ವಿಶೇಷವಾದ ದಿನವಾಗಿದೆ. ನಿಮ್ಮ ಜೀವನದಲ್ಲಿ ಬರುವ ಅಡೆತಡೆಗಳು, ಸಂಕಷ್ಟಕ್ಕಳು ನಿವಾರಣೆಯಾಗಿ ಗಣೇಶನ ಅನುಗ್ರಹ ಸಿಗಬೇಕೆಂದರೆ ಶ್ರೀ ಗಣೇಶ ಭುಜಂಗಂ ಸ್ತೋತ್ರವನ್ನು ತಪ್ಪದೇ ಓದಿ.
ರಣತ್ಕ್ಷುದ್ರಘಂಟಾನಿನಾದಾಭಿರಾಮಂ
ಚಲತ್ತಾಂಡವೋದ್ದಂಡವತ್ಪದ್ಮತಾಲಮ್ |
ಲಸತ್ತುಂದಿಲಾಂಗೋಪರಿವ್ಯಾಲಹಾರಂ
ಗಣಾಧೀಶ ಮೀಶಾನಸೂನುಂ ತಮೀಡೇ || ೧ ||
ಧ್ವನಿಧ್ವಂಸವೀಣಾಲಯೋಲ್ಲಾಸಿವಕ್ತ್ರಂ
ಸ್ಫುರಚ್ಛುಂಡದಂಡೋಲ್ಲಸದ್ಬೀಜಪೂರಮ್ |
ಗಲದ್ದರ್ಪಸೌಗಂಧ್ಯಲೋಲಾಲಿಮಾಲಂ
ಗಣಾಧೀಶ ಮೀಶಾನಸೂನುಂ ತಮೀಡೇ || ೨ ||
ಪ್ರಕಾಶಜ್ಜಪಾರಕ್ತರತ್ನಪ್ರಸೂನ-
-ಪ್ರವಾಲಪ್ರಭಾತಾರುಣಜ್ಯೋತಿರೇಕಮ್ |
ಪ್ರಲಂಬೋದರಂ ವಕ್ರತುಂಡೈಕದಂತಂ
ಗಣಾಧೀಶ ಮೀಶಾನಸೂನುಂ ತಮೀಡೇ || ೩ ||
ವಿಚಿತ್ರಸ್ಫುರದ್ರತ್ನಮಾಲಾಕಿರೀಟಂ
ಕಿರೀಟೋಲ್ಲಸಚ್ಚಂದ್ರರೇಖಾವಿಭೂಷಮ್ |
ವಿಭೂಷೈಕಭೂಷಂ ಭವಧ್ವಂಸಹೇತುಂ
ಗಣಾಧೀಶ ಮೀಶಾನಸೂನುಂ ತಮೀಡೇ || ೪ ||
ಉದಂಚದ್ಭುಜಾವಲ್ಲರೀದೃಶ್ಯಮೂಲೋ-
-ಚ್ಚಲದ್ಭ್ರೂಲತಾವಿಭ್ರಮಭ್ರಾಜದಕ್ಷಮ್ |
ಮರುತ್ಸುಂದರೀಚಾಮರೈಃ ಸೇವ್ಯಮಾನಂ
ಗಣಾಧೀಶ ಮೀಶಾನಸೂನುಂ ತಮೀಡೇ || ೫ ||
ಸ್ಫುರನ್ನಿಷ್ಠುರಾಲೋಲಪಿಂಗಾಕ್ಷಿತಾರಂ
ಕೃಪಾಕೋಮಲೋದಾರಲೀಲಾವತಾರಮ್ |
ಕಲಾಬಿಂದುಗಂ ಗೀಯತೇ ಯೋಗಿವರ್ಯೈ-
-ರ್ಗಣಾಧೀಶ ಮೀಶಾನಸೂನುಂ ತಮೀಡೇ || ೬ ||
ಯಮೇಕಾಕ್ಷರಂ ನಿರ್ಮಲಂ ನಿರ್ವಿಕಲ್ಪಂ
ಗುಣಾತೀತಮಾನಂದಮಾಕಾರಶೂನ್ಯಮ್ |
ಪರಂ ಪಾರಮೋಂಕಾರಮಾಮ್ನಾಯಗರ್ಭಂ
ವದಂತಿ ಪ್ರಗಲ್ಭಂ ಪುರಾಣಂ ತಮೀಡೇ || ೭ ||
ಚಿದಾನಂದಸಾಂದ್ರಾಯ ಶಾಂತಾಯ ತುಭ್ಯಂ
ನಮೋ ವಿಶ್ವಕರ್ತ್ರೇ ಚ ಹರ್ತ್ರೇ ಚ ತುಭ್ಯಮ್ |
ನಮೋಽನಂತಲೀಲಾಯ ಕೈವಲ್ಯಭಾಸೇ
ನಮೋ ವಿಶ್ವಬೀಜ ಪ್ರಸೀದೇಶಸೂನೋ || ೮ ||
ಇಮಂ ಸುಸ್ತವಂ ಪ್ರಾತರುತ್ಥಾಯ ಭಕ್ತ್ಯಾ
ಪಠೇದ್ಯಸ್ತು ಮರ್ತ್ಯೋ ಲಭೇತ್ಸರ್ವಕಾಮಾನ್ |
ಗಣೇಶಪ್ರಸಾದೇನ ಸಿಧ್ಯಂತಿ ವಾಚೋ
ಗಣೇಶೇ ವಿಭೌ ದುರ್ಲಭಂ ಕಿಂ ಪ್ರಸನ್ನೇ || ೯ ||
ಇತಿ ಶ್ರೀಮಚ್ಛಂಕರಾಚಾರ್ಯ ಕೃತ ಶ್ರೀ ಗಣೇಶ ಭುಜಂಗಮ್ |
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಶತ್ರುಭಯ ನಾಶಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ
ರೋಗ, ಮೃತ್ಯು ಭಯ ನಾಶಕ್ಕಾಗಿ ಶಿವನ ಈ ಸ್ತೋತ್ರ ಓದಿ
ಮಹಾವಿಷ್ಣು, ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ
ಅಂದುಕೊಂಡ ಕೆಲಸವಾಗಬೇಕಾದರೆ ಸಾಯಿ ಬಾಬಾ ಪ್ರಾರ್ಥನಾಷ್ಟಕಂ ಓದಿ
ಬುಧ ಕವಚಂ ಸ್ತೋತ್ರವನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು ಯಾಕೆ ನೋಡಿ
ಓದಲೇಬೇಕು
ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ತಾಜಾ
ಶತ್ರುಭಯ ನಾಶಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ
ರೋಗ, ಮೃತ್ಯು ಭಯ ನಾಶಕ್ಕಾಗಿ ಶಿವನ ಈ ಸ್ತೋತ್ರ ಓದಿ
ಶನಿ ದೋಷವಿರುವವರು ಓದಲೇ ಬೇಕಾದ ಸ್ತೋತ್ರ
ಮಹಾವಿಷ್ಣು, ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ
ಅಂದುಕೊಂಡ ಕೆಲಸವಾಗಬೇಕಾದರೆ ಸಾಯಿ ಬಾಬಾ ಪ್ರಾರ್ಥನಾಷ್ಟಕಂ ಓದಿ
ಆ್ಯಪ್ನಲ್ಲಿ ವೀಕ್ಷಿಸಿ
x