ಪ್ರಯಾಣ ಮಾಡುವಾಗ ಸಮಸ್ಯೆ ಎದುರಾಗಬಾರದಂತಿದ್ದರೆ ಈ ಮಂತ್ರ ಜಪಿಸಿ

ಬುಧವಾರ, 5 ಆಗಸ್ಟ್ 2020 (07:40 IST)
ಬೆಂಗಳೂರು : ಪ್ರಯಾಣ ಮಾಡುವಾಗ ಕೆಲವೊಮ್ಮೆ ಏನಾದರೂ ಅಡೆತಡೆಗಳು ಬರುತ್ತಿರುತ್ತದೆ. ಈ ಸಮಸ್ಯೆ ಎದುರಾಗಬಾರದಂತಿದ್ದರೆ ಈ ನಿಯಮ ಪಾಲಿಸಿ.

ಮನೆಯಿಂದ ಹೊರಗೆ ಹೋಗುವಾಗ ತಂದೆತಾಯಿಯ ಕಾಲಿಗೆ ನಮಸ್ಕರಿಸಿ ಹೋಗಿ. ಅವರ ಆಶೀರ್ವಾದದಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಹಾಗೇ ಮನೆಯಿಂದ ಹೊರಗಡೆ ಹೋಗುವಾಗ “ಓಂ ಆತ್ಮರಾಮ ಅನಂತನಾಮ ಆಪ್ತ್ಭಾಂಧವ ಶ್ರೀಪರಂದಾಮ ರಕ್ಷಿತಾಂ ರಕ್ಷಿತಾಂ ರಕ್ಷಿತಾಂ” ಈ ಮಂತ್ರವನ್ನು ಪಠಿಸಿ ವಾಹನದಲ್ಲಿ ಪ್ರಯಾಣಿಸಿದರೆ ಯಾವುದೇ ಅಪಘಾತ ಸಂಭವಿಸುವುದಿಲ್ಲ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ