ಆಕಸ್ಮಿಕ ಧನಪ್ರಾಪ್ತಿಯಾಗಲು ವೀಳ್ಯದೆಲೆಯಿಂದ ಈ ಪರಿಹಾರ ಮಾಡಿ

ಶುಕ್ರವಾರ, 2 ಅಕ್ಟೋಬರ್ 2020 (08:24 IST)
ಬೆಂಗಳೂರು : ಎಲ್ಲರೂ ಹಣಗಾಗಿ ಕಷ್ಟಪಡುತ್ತಾರೆ. ಆದರೆ ನಾವು ದುಡಿದ ಹಣ ಖರ್ಚಾಗಿ ಹೋಗುತ್ತದೆ. ಆದಕಾರಣ ಈ ಧನ ಪ್ರಾಪ್ತಿಯಾಗಲು ವೀಳ್ಯದೆಲೆಯಿಂದ ಈ ಪರಿಹಾರ ಮಾಡಿ.

ಪ್ರತಿ ಮಂಗಳವಾರ ಅಥವಾ ಶುಕ್ರವಾರ ಶಕ್ತಿ ದೇವತೆಯ ಮುಂದೆ ಒಂದು ವೀಳ್ಯದೆಲೆಯನ್ನು ಇಟ್ಟು 6 ಕೆಂಪು ಬಣ್ಣದ ಹೂವನ್ನು ಇಟ್ಟು ಕರ್ಪೂರ ಬೆಳಗಿಸಿ ಪೂಜೆ ಮಾಡಬೇಕು. ಬಳಿಕ ಆ ವೀಳ್ಯದೆಲೆಯನ್ನು ನಿಮ್ಮ ಪರ್ಸ್ ನಲ್ಲಿಟ್ಟುಕೊಳ್ಳಬೇಕು. ಇದರಿಂದ ಆಕಸ್ಮಿಕ ಧನಪ್ರಾಪ್ತಿಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ