ಇಂದು ನಾಗದೇವರಿಗೆ ಈ ಒಂದು ವಸ್ತುವನ್ನು ನೈವೇದ್ಯಕ್ಕಿಟ್ಟರೆ ಸಕಲ ನಾಗ ದೋಷಗಳು ನಿವಾರಣೆ

ಶನಿವಾರ, 25 ಜುಲೈ 2020 (07:53 IST)
Normal 0 false false false EN-US X-NONE X-NONE

ಬೆಂಗಳೂರು : ಇಂದು ನಾಗರಪಂಚಮಿ  ಇದೆ. ನಾಗದೋಷವಿರುವವರು ಇಂದು ಮನೆಯಲ್ಲಿ ಪೂಜೆ ಮಾಡುವಾಗ ದೇವರ ಮುಂದೆ ಈ ಒಂದು ವಸ್ತುವನ್ನು ನೈವೇದ್ಯಕ್ಕಿಟ್ಟರೆ ಸಕಲ ನಾಗ ದೋಷಗಳು ಕಳೆಯುತ್ತದೆಯಂತೆ.
 

ಬೆಳಿಗ್ಗೆ 5.38ರಿಂದ 8.22ರವರೆಗೆ ನಾಗದೇವರ ಪೂಜೆ ಮಾಡಲು ಶುಭಕಾಲ. ಈ ವೇಳೆ ಪೂಜೆ ಮಾಡಿದರೆ ಸಂಪೂರ್ಣ ಪೂಜಾ ಫಲ ದೊರೆಯುತ್ತದೆ. ಇಂದು ದೇವರಿಗೆ ನೈವೇದ್ಯಕ್ಕೆ ಹಾಲಿನಿಂದ ಮಾಡಿದ ಸಿಹಿ ಪದಾರ್ಥ ಅಥವಾ  ಸಿಹಿ ಪೊಂಗಲ್ ನ್ನು ಇಡಬೇಕು. ಹಾಗೇ ದೇವರ ನೈವೇದ್ಯವನ್ನು ನಿಮ್ಮ ಮನೆಯ ಕುಟುಂಬದವರು ಹಾಗೂ ಹೊರಗಿನವರಿಗೆ ಹಂಚಬೇಕು, ಇದರಿಂದ  ನಾಗದೋಷಗಳು ಪರಿಹಾರವಾಗಿ ಸಕಲ ಕಷ್ಟಗಳು ಕಳೆಯುತ್ತದೆ,

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ