ಹಣದ ಸಮಸ್ಯೆ ದೂರವಾಗಲು ಈ ಗ್ರಹವನ್ನು ಹೀಗೆ ಅನುಕೂಲ ಮಾಡಿಕೊಳ್ಳಿ

ಬುಧವಾರ, 14 ಅಕ್ಟೋಬರ್ 2020 (08:18 IST)
ಬೆಂಗಳೂರು : ಎಲ್ಲರಿಗೂ ಕಾಡುವ ಸಮಸ್ಯೆ ಎಂದರೆ ಅದು ಹಣದ ಸಮಸ್ಯೆ. ಈ ಸಮಸ್ಯೆ ನಿಮಗೆ ಕಾಡಬಾರದಂತಿದ್ದರೆ ಈ ಗ್ರಹವನ್ನು ಅನುಕೂಲ ಮಾಡಿಕೊಳ್ಳಿ. ಅದಕ್ಕಾಗಿ ಹೀಗೆ ಮಾಡಿ.

ಬುಧ ಕುಬೇರನ ಸ್ವರೂಪ. ಇವರಿಬ್ಬರು ಹಣದ ಅಧಿಪತಿ. ಇವರಿಗೆ ಪ್ರಿಯವಾದ ದಿಕ್ಕು ಉತ್ತರ ದಿಕ್ಕು. ಆದಕಾರಣ ಉತ್ತರ ದಿಕ್ಕಿಗೆ ಕುಳಿತು “ಓಂ ಧನಾಯ ಬುಧಾಯ ಚಂದ್ರ ಸುತಾಯ ನಮಃ “ ಈ ಮಂತ್ರವನ್ನು ಪ್ರತಿದಿನ 108 ಬಾರಿ ಹೇಳಿದರೆ ಧನಾಕರ್ಷಣೆಯಾಗಿ ಹಣದ ಸಮಸ್ಯೆ ದೂರವಾಗುತ್ತದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ