ಇಂದಿನ ರಾಶಿ ಭವಿಷ್ಯ ಹೀಗಿದೆ

ಗುರುವಾರ, 13 ಆಗಸ್ಟ್ 2020 (07:35 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

*ಮೇಷರಾಶಿ : ನಿಮ್ಮ ದಯಾಳು ಪ್ರವೃತ್ತಿ ಇಂದು ನಿಮಗೆ ಹೆಚ್ಚು ಸಂತೋಷವನ್ನು ತರುತ್ತದೆ. ಮನೆಯಲ್ಲಿ ಸಮಸ್ಯೆಗಳು ಉದ್ಭವವಾಗುವುದರಿಂದ ನಿಮ್ಮ ಮಾತುಗಳ ಬಗ್ಗೆ ಎಚ್ಚರವಿರಲಿ.
*ವೃಷಭ ರಾಶಿ: ಇಂದು ಭೂಮಿಗೆ ಸಂಬಂಧಪಟ್ಟ ವಿಚಾರಕ್ಕೆ ಹೆಚ್ಚು ಹಣವನ್ನು ಖರ್ಚುಮಾಡುತ್ತಾರೆ. ವಾಹನ ಚಾಲನೆ ಮಾಡುವಾಗ ಎಚ್ಚರವಿರಲಿ.
*ಮಿಥುನ ರಾಶಿ : ಸಣ್ಣು ಉದ್ಯೋಗ ಮಾಡುತ್ತಿರುವವರು ಇಂದು ತಮ್ಮ ಾಪ್ತರಿಂದ ಸಲಹೆ ಪಡೆಯುವುದು ಉತ್ತಮ.
*ಕಟಕ ರಾಶಿ : ಇಂದು ದೀರ್ಘಕಾಲ ಬಾಕಿಯಿದ್ದ ಬಾಕಿಗಳು ದೊರಕುವ ಸಾಧ್ಯತೆ ಇದೆ. ಇಂದು ನೀವು ಮಾಡಿದ ಹೂಡಿಕೆ ಲಾಭದಾಯಕವಾಗಿದ್ದರೂ ಪಾಲುದಾರರು ವಿರೋಧಿಸುತ್ತಾರೆ.
*ಸಿಂಹ ರಾಶಿ : ಅನಿರೀಕ್ಷಿತ ಬಿಲ್ ಗಳು ಹಣಕಾಸಿನ ಹೊರೆಯನ್ನು ಹೆಚ್ಚಿಸುತ್ತವೆ. ಮನೆಯ ಸದಸ್ಯರೊಬ್ಬರ ವರ್ತನೆಯಿಂದ ನೀವು ತೊಂದರೆಗೊಳಗಾಗಬಹುದು.
*ಕನ್ಯಾ ರಾಶಿ : ಇಂದು ನಿಮ್ಮ ಕೋಪವನನ್ಉ ನಿಯಂತ್ರಿಸಿ. ಇಂದು ನಿಮ್ಮ ಕೆಲಸವನನ್ಉ ಎಲ್ಲರೂ ಪ್ರಶಂಸಿಸುತ್ತಾರೆ.
*ತುಲಾ ರಾಶಿ : ನಿಮ್ಮ ಮಗುವಿನ ಸಾಧನೆ ನಿಮಗೆ ಅಪಾರ ಸಂತೋಷವನ್ನು  ನೀಡಬಹುದು. ಹೊಸ ಆಲೋಚನೆಗಳನ್ನು ಮಾಡಲು ಪರಿಪೂರ್ಣವಾದ ದಿನ.
*ವೃಶ್ಚಿಕ ರಾಶಿ : ಇಂದು ಹಣ ನಿಮ್ಮ ಕೈಯಲ್ಲಿ ಉಳಿಯುವುದಿಲ್ಲ. ಇಂದು ನೀವು ಹಣವನ್ನು ಉಳಿಸುವಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
*ಧನು ರಾಶಿ : ಇಂದು ಮನೆಯ ಯಾವುದೇ ಎಲೆಕ್ಟ್ರಾನಿಕ್ ಸರಕುಗಳು ಕೆಟ್ಟು ಹೋಗುವ ಕಾರಣದಿಂದಾಗಿ ನಿಮ್ಮ ಹಣ ಖರ್ಚಾಗಬಹುದು.
*ಮಕರ ರಾಶಿ : ನಿಮ್ಮ ಜಗಳಗಂಟ ನಡವಳಿಕೆ ನಿಮ್ಮ ಸಂಬಂಧವನ್ನು ಹಾಳು ಮಾಢಬಹುದು. ಆದಕಾರಣ ಅದನ್ನು  ನಿಯಂತ್ರಿಸಿ.
*ಕುಂಭ ರಾಶಿ : ಇಂದು ನೀವು ಬಯಸದೆ ಇದ್ದರೂ ಯಾವುದೇ ತಪ್ಪನ್ನು ಮಡಬಹುದು. ಇದರಿಂದಾಗಿ ನೀವು ನಿಮ್ಮ ಹಿರಿಯರು ಗದರಿಸುವದನ್ನು ಸಹಿಸಬೇಕಾಗುತ್ತದೆ. 
* ಮೀನ ರಾಶಿ : ಈ ದಿನ ಅನಿರೀಕ್ಷಿತವಾದ ಒಳ್ಳೆಯ ಸುದ್ದಿ ಇಡೀ ಕುಟುಂಬಕ್ಕೆ  ಸಂತೋಷ ಮತ್ತು ಆನಂದವನ್ನು ನೀಡುತ್ತದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ