ಇಂದಿನ ರಾಶಿ ಭವಿಷ್ಯ ಹೀಗಿದೆ

ಭಾನುವಾರ, 20 ಸೆಪ್ಟಂಬರ್ 2020 (08:15 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

*ಮೇಷರಾಶಿ : ಇಂದು ನಿಮಗೆ ಆರೋಗ್ಯದ ಸಮಸ್ಯೆ ಕಾಡುವುದರಿಂದ ಹಣ ಖರ್ಚು ಮಾಡುವ ಸಂದರ್ಭ ಬರಬಹುದು.
*ವೃಷಭ ರಾಶಿ: ಒಂದು ಹೊಸ ಆಗಮನ ಸಂಭ್ರಮಾಚರಣೆ ಮತ್ತು ಆನಂದದ ಕ್ಷಣಗಳನ್ನು ತೆರೆದಿಡುತ್ತದೆ.
*ಮಿಥುನ ರಾಶಿ : ಹಳೆಯದಾದ ರೋಗವೊಂದು ಇಂದು ನಿಮ್ಮನ್ನು ಕಾಡಬಹುದು. ಇದರಿಂದ ನೀವು ಆಸ್ಪತ್ರೆಗೆ ಹೋಗಬೇಕಾಗಬಹುದು.
*ಕಟಕ ರಾಶಿ : ನಿಮಗೆ ಇಂದು ಸಾಲ ಮರಳಿ ಸಿಗುತ್ತದೆ. ಇದರಿಂದ ನಿಮ್ಮ ಕೆಲವು ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತದೆ.
*ಸಿಂಹ ರಾಶಿ : ನೀವು ಬಹುಕಾಲದಿಂದ ೆದುರು ನೋಡುತ್ತಿದ್ದ ಜೀವನದ ಒತ್ತಡಗಳಿಂದ ಇಂದು ಮುಕ್ತಿ ಪಡೆಯುತ್ತೀರಿ.
*ಕನ್ಯಾ ರಾಶಿ : ಇಂದು ನಿಮ್ಮ ಯೋಜನೆಗಳು ಅನಿರೀಕ್ಷಿತ ಅತಿಥಿಯ ಕಾರಣದಿಂದ ಹಾಳಾಗುತ್ತದೆ. ಆದರೆ ಇದು ನಿಮ್ಮ ದಿನವನ್ನು ಉತ್ತಮವಾಗಿಸುತ್ತದೆ.
*ತುಲಾ ರಾಶಿ : ನಿಮಗೆ ಎಲ್ಲಿಂದಲೋ ಸಾಲ ಮರಳಿ ಸಿಗುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತದೆ
*ವೃಶ್ಚಿಕ ರಾಶಿ : ನಿಮ್ಮನ್ನು ಯಾರಾದರೂ ಆಕರ್ಷಿಸಲು ಪ್ರಯತ್ನಿಸಬಹುದಾದ್ದರಿಂದ ಎಚ್ಚರಿಕೆಯಿಂದಿರಿ.
*ಧನು ರಾಶಿ : ನಿಮ್ಮ ನಿರಂತರ ಸಕರಾತ್ಮಕ ಚಿಂತನೆಗಳನ್ನು ಪ್ರಶಂಸಿಸಲಾಗುತ್ತದೆ. ನಿಮ್ಮ ಪ್ರಯತ್ನದಲ್ಲಿ ನೀವು ಯಶಸ್ವಿಯಾಗಬಹುದು.
*ಮಕರ ರಾಶಿ : ಅನೇಕ ಅತಿಥಿಗಳ ಆತಿಥ್ಯವು ನಿಮ್ಮ ಮನಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು.
*ಕುಂಭ ರಾಶಿ : ಇಂದು ನೀವು ಅಸಾಧ್ಯವಾದುದ್ದೇನಾದರೂ ಸಾಧಿಸುತ್ತೀರಿ.
* ಮೀನ ರಾಶಿ : ಮನೆಯಲ್ಲಿ ಕೆಲಸ ಮಾಡುವಾಗ ಎಚ್ಚರದಿಂದಿರಿ. ಮನೆ ಬಳಕೆಯ ವಸ್ತುಗಳ ಅಸಡ್ಡೆ ಬಳಕೆ ಸಮಸ್ಯೆಯನ್ನು ಉಂಟುಮಾಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ