ಮಾನಸಿಕ ಒತ್ತಡ ನಿವಾರಿಸಲು ಈ ಸ್ತೋತ್ರ ಹೇಳಿ

ಬುಧವಾರ, 7 ಆಗಸ್ಟ್ 2019 (09:01 IST)
ಬೆಂಗಳೂರು: ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡದಿಂದ ಪಾರಾಗಲು ಸ್ತೋತ್ರ, ಮಂತ್ರ ಪಠಣ ಮಾಡಿದರೆ ಉತ್ತಮ.


ನಿಯಮಿತವಾಗಿ ಸ್ತೋತ್ರ ಪಠಿಸುತ್ತಿದ್ದರೆ ಮೆದುಳು ಮತ್ತು ದೇಹಕ್ಕೆ ಆಗಿದ್ದ ಘಾಸಿ ಕಡಿಮೆಯಾಗುವುದು. ಸ್ತೋತ್ರ ಪಠಿಸುವಾಗ ಮೆದುಳಿಗೆ ಲಭ್ಯವಾಗುವ ಕಂಪನಗಳು ಸಕಾರಾತ್ಮಕ ಭಾವನೆಯನ್ನು ಬಡಿದೆಬ್ಬಿಸುತ್ತವೆ.

ಈ ಕಂಪನಗಳಿಂದ ಬಿಡುಗಡೆಯಾಗುವ ಹಾರ್ಮೋನ್ ಗಳ ಪ್ರಭಾವದಿಂದ ಖಿನ್ನತೆ, ಮಾನಸಿಕ ಒತ್ತಡಗಳು ಕಡಿಮೆಯಾಗುತ್ತವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ