ಕುಂಕುಮ ಧಾರಣೆ ಮಾಡುವಾಗ ತಪ್ಪದೇ ಈ ಮಂತ್ರ ಹೇಳಿ

ಮಂಗಳವಾರ, 6 ಆಗಸ್ಟ್ 2019 (09:05 IST)
ಬೆಂಗಳೂರು: ಕುಂಕುಮ ಧರಿಸುವುದು ಹಿಂದೂ ಸಂಪ್ರದಾಯ. ಮಹಿಳೆಯರಿರಲಿ ಪುರುಷರಿರಲಿ ಕುಂಕುಮ ಧರಿಸುವಾಗ ಈ ಮಂತ್ರ ಹೇಳಿಕೊಂಡು ಕುಂಕುಮ ಧರಿಸಿದರೆ ಶುಭ ಫಲ ಸಿಗುತ್ತದೆ ಎಂಬ ನಂಬಿಕೆಯಿದೆ. ಅದು ಯಾವ ಮಂತ್ರ? ಇಲ್ಲಿ ನೋಡಿ.


ಹಣೆಗೆ ಕುಂಕುಮ ಧಾರಣೆ ಮಾಡುವಾಗ ಈ ಮಂತ್ರವನ್ನು ತಪ್ಪದೇ ಉಚ್ಚರಿಸಿ. ಇದರಿಂದ ನಿಮಗೆ ಶಾಂತಿ ನೆಮ್ಮದಿ ಸಿಗುತ್ತದೆ.

ಕುಂಕುಮಂ ಶೋಭನಂ ದಿವ್ಯಂ’ಸರ್ವದಾ ಮಂಗಳ ಪ್ರದಂ
ಧಾರಣೇನಾಸ್ಯ ಶುಭದಂ ಶಾಂತಿರಸ್ತು ಸದಾಮಮ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ