ಉದ್ಯೋಗದಲ್ಲಿ ಯಶಸ್ಸು ಸಿಗಬೇಕಾದರೆ ಹೀಗೆ ಮಾಡಿ!

ಮಂಗಳವಾರ, 29 ಜನವರಿ 2019 (09:00 IST)
ಬೆಂಗಳೂರು: ಉದ್ಯೋಗ ಸಿಗದೇ ನಿರಾಶರಾದವರು, ಉದ್ಯೋಗದಲ್ಲಿ ಮುನ್ನಡೆ ಇಲ್ಲದೇ ಬೇಸರದಲ್ಲಿರುವವರು ಪ್ರತಿನಿತ್ಯ ಈ ಕೆಲಸ ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ.


ಬೆಳಿಗ್ಗೆ ಎದ್ದ ತಕ್ಷಣ ಕೈ ಉಜ್ಜಿಕೊಂಡು ಕರಾಗ್ರೇ ವಸತೇ ಲಕ್ಷ್ಮೀ.. ಸ್ತೋತ್ರವನ್ನು ಹೇಳಿಕೊಂಡು ದೇವರನನ್ನು ನೆನೆಸಿಕೊಂಡು ಹಾಸಿಗೆಯಿಂದ ಏಳಬೇಕು.

ಪ್ರತೀ ಬುಧವಾರಗಳಂದು ಕುಚ್ಚಿಲು ಅಕ್ಕಿಯನ್ನು ಕಾಗೆಗಳಿಗೆ ನೀಡುವುದರಿಂದ ನಿಮ್ಮ ಜಾತಕದಲ್ಲಿ ಶನಿಯ ಕೆಟ್ಟ ಪ್ರಭಾವವಿದ್ದರೆ ದೂರವಾಗಿ ಉತ್ತಮ ಉದ್ಯೋಗ, ಸ್ಥಾನ ಮಾನ ಲಭಿಸುವುದು. ಹಾಗೆಯೇ ಬೆಳಿಗ್ಗೆ ಸೂರ್ಯದೇವರಿಗೆ ಜಲತರ್ಪಣ ನೀಡಿ ನಮಸ್ಕರಿಸುವುದರಿಂದಲೂ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ