ಯಾವ ರಾಶಿಯವರು ಯಾವ ಜ್ಯೋತಿರ್ಲಿಂಗ ಪೂಜೆ ಮಾಡಿದರೆ ಒಳಿತು?

ಬುಧವಾರ, 3 ಏಪ್ರಿಲ್ 2019 (09:13 IST)
ಬೆಂಗಳೂರು: ಯಾವ ರಾಶಿಯವರು ಯಾವ ಜ್ಯೋತಿರ್ಲಿಂಗ ಪೂಜೆ ಮಾಡುವುದರಿಂದ ಗ್ರಹದೋಷ ನಿವಾರಣೆಯಾಗುತ್ತದೆ ನೋಡೋಣ.


ಮೇಷ: ರಾಮೇಶ್ವರ
ವೃಷಭ: ಸೋಮೇಶ್ವರ
ಮಿಥುನ: ನಾಗೇಶ್ವರ
ಕರ್ಕಟಕ: ಓಂಕಾರೇಶ್ವರ
ಸಿಂಹ: ವೈದ್ಯನಾಥೇಶ್ವರ
ಕನ್ಯಾ:ಮಲ್ಲಿಕಾರ್ಜುನ ಸ್ವಾಮಿ
ತುಲಾ: ಮಹಾಕಾಲೇಶ್ವರ
ವೃಶ್ಚಿಕ: ಧೂಮೇಶ್ವರ
ಧನು: ಕಾಶಿ ವಿಶ್ವನಾಥ
ಮಕರ: ಭೀಮಾ ಶಂಕರ
ಕುಂಭ: ಕೇದಾರನಾಥ
ಮೀನ: ತ್ರಯಂಬಕೇಶ್ವರ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ