ನಟ ಯಶ್ ಹಾಗೂ ರಾಧಿಕಾ ಪಂಡಿತ್ ನಿಶ್ಚಿತಾರ್ಥ ನಾಳೆ ನೆರವೇರಲಿದೆ. ಈ ಸಂಬಂಧ ಇವತ್ತು ಗೋವಾಗೆ ನಟ ಯಶ್ ಸೇರಿದಂತೆ ಕುಟುಂಬದವರು ಹಾಗೂ ಆಪ್ತ ಸ್ನೇಹಿತರು ವಿಮಾನದಲ್ಲಿ ತೆರಳಿದ್ದಾರೆ. ವಿಮಾನದಲ್ಲಿ ಸುಮಾರು 50 ಮಂಜಿ ಯಶ್, ಕುಟುಂಬಸ್ಥರು ಹಾಗೂ ಆಪ್ತರು ಪ್ರಯಾಣ ಬೆಳೆಸಲಿದ್ದಾರೆ.
ಈ ವಿಮಾನದಲ್ಲಿ ಶಿವರಾಜ್ ಕುಮಾರ್ಸ, ರವಿಚಂದ್ರನ್, ಜಯಣ್ಣ, ಕೆ ಮಂಜು ಹಾಗೂ ಹರಿಕೃಷ್ಣ ಮುತಾಂದವರು ಭಾಗಿಯಾಗಲಿದ್ದಾರೆ.