'ರಂಗಿತರಂಗ' ನಿರ್ಮಾಪಕರ ಮುಂದಿನ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ,ಶಾನ್ವಿ

ಶುಕ್ರವಾರ, 26 ಆಗಸ್ಟ್ 2016 (16:54 IST)
'ರಂಗಿತರಂಗ' ಚಿತ್ರದ ನಿರ್ಮಾಪಕ ರಕ್ಷಿತ್ ಶೆಟ್ಟಿ ಎಚ್.ವಿ ಪ್ರಕಾಶ್ ಅವರು ಮುಂದಿನ ಚಿತ್ರ ನಿರ್ಮಾಣದ ಪ್ಲ್ಯಾನ್ ನಲ್ಲಿದ್ದಾರೆ. ಈ ಚಿತ್ರಕ್ಕಾಗಿ ಅವರು ನಟ ರೋಹಿತ್ ಶೆಟ್ಟಿ ಹಾಗೂ ನಾಯಕಿ ಪಾತ್ರಕ್ಕಾಗಿ ಶಾನ್ವಿ ಅವರನ್ನು ತೆಗೆದುಕೊಳ್ಳಲಿದ್ದಾರೆ. ಚಿತ್ರವನ್ನು ಸಚಿನ್ ನಿರ್ದೇಶನ ಮಾಡುತ್ತಿದ್ದಾರೆ.


ಸಚಿನ್ ಚಿತ್ರದ ಎಂಡಿಟರ್ ಆಗಿದ್ದರು, ಈ ಚಿತ್ರಕ್ಕಾಗಿ ಅವರೇ ಕಥೆ ಬರೆದಿದ್ದು, ಸ್ಕ್ರೀನ್ ಪ್ಲೇ ಹಾಗೂ ಡೈಲಾಗ್ಸ್ ಗಳನ್ನು ಎಡಿಟಿಂಗ್ ಬಾಕಿಇದೆ.
 
ಇನ್ನೂ ಚಿತ್ರದ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯಲಿದೆ. ಊಟಿ ಹಾಗೂ ಮುನ್ನಾರ್‌ನಲ್ಲಿ ಚಿತ್ರದ ಶೂಟಿಂಗ್ ಸ್ಥಳಗಳನ್ನು ಈಗಾಗ್ಲೇ ನಿಶ್ಚಯಿಸಲಾಗಿದೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಸಂಗೀತ್ ನಿರ್ದೇಶಕ ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ್ ನಿರ್ದೇಶನ ಮಾಡುತ್ತಿದ್ದಾರೆ. ಛಾಯಾಗ್ರಹಣ ಮನೋಹರ್ ಜೋಷಿ ಮಾಡುತ್ತಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ