ಪದ್ಮಾವತ್ ಸಿನಿಮಾ ನೋಡಿದ ವರದಿಗಾರರು ಖಂಡಿಸಿದ್ದು ಯಾರನ್ನು ಗೊತ್ತಾ...?

ಗುರುವಾರ, 25 ಜನವರಿ 2018 (06:08 IST)
ನವದೆಹಲಿ : ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಸಿನಿಮಾ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಅದರ ವಿಶೇಷ ಪ್ರದರ್ಶನವನ್ನು ಮಾಧ್ಯಮ ವರದಿಗಾರರಿಗಾಗಿ ನವದೆಹಲಿಯಲ್ಲಿ ನಡೆಸಲಾಯಿತು.

 
ಸಿನಿಮಾ ವೀಕ್ಷಿಸಿದ ನಂತರ ವರದಿಗಾರರು ಪದ್ಮಾವತ್ ಚಿತ್ರದಲ್ಲಿ ಬನ್ಸಾಲಿ ಅವರು ಸಮುದಾಯಕ್ಕೆ ಧಕ್ಕೆಯನ್ನುಂಟುಮಾಡುವ  ಯಾವುದೇ ಕೆಟ್ಟ ದೃಶ್ಯಾವಳಿಗಳನ್ನು ತೋರಿಸಿಲ್ಲ ಎಂದು ಹೇಳುವುದರ ಮೂಲಕ ಶ್ರೀ ರಜಪೂತ ಕರ್ಣಿ ಸೇನೆಯ ಸದಸ್ಯರು ನಡೆಸುತ್ತಿರುವ ಪ್ರತಿಭಟನೆಯನ್ನು ಖಂಡಿಸಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ಸಿನಿಮಾ ಬಿಡುಗಡೆಗೆ ಅನುಮತಿ ನೀಡಿದ್ದು, ಜನವರಿ 25 ರಂದು ಬಿಡುಗಡೆಯಾಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ