ಮೊನ್ನೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ನಾಸಿರುದ್ದೀನ್ ಶಾ ಅವರು ರಾಜೇಶ್ ಕನ್ನಾ ಅವರು ಸಿನಿಮಾ ರಂಗಕ್ಕೆ ಬಂದಿದ್ದೇ ಅವರು ಯಶಸ್ಸಿಗಾಗಿ. ನನ್ನ ಪ್ರಕಾರ ರಾಜೇಶ್ ಖನ್ನಾ ಅವರು ಒಬ್ಬ ಸೀಮಿತ ನಟ .ಅವರೊಬ್ಬ ಸಾಮನ್ಯ ನಟ. ಅವರು ಯಾವತ್ತು ಗಮನಸೆಳೆದಂತಹ ನಟ ಅಲ್ಲ ಅಂತಾ ಹೇಳಿದ್ದರು. ಅವರಂತಹ ವ್ಯಕ್ತಿಯನ್ನು ನಾನೆಂದು ನೋಡಿಲ್ಲ ಅಂತಾ ಕೂಡ ಹೇಳಿದ್ದರು. ಇದು ರಾಜೇಶ್ ಖನ್ನಾ ಪುತ್ರಿ ಟ್ವಿಂಕಲ್ ಖನ್ನಾ ಅವರನ್ನು ಕೆರಳಿಸಿದೆ.