ಚಿತ್ರ ವೀಕ್ಷಿಸುವಂತೆ ಕೇಜ್ರಿವಾಲ್‌ಗೆ ವಿವೇಕ್ ಅಗ್ನಿಹೋತ್ರಿ ಆಹ್ವಾನ

ಗುರುವಾರ, 28 ಏಪ್ರಿಲ್ 2016 (12:56 IST)
'ಟ್ರಾಫಿಕ್ ಜಾಮ್‌ನಲ್ಲಿ ಬುದ್ಧ' ಚಿತ್ರವನ್ನು ವೀಕ್ಷಿಸುವಂತೆ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಆಹ್ವಾನ್ ನೀಡಿದ್ದಾರೆ. ಇದಕ್ಕಾಗಿ ಮನವಿ ಮಾಡಿರುವ ವಿವೇಕ್, ಅವರ ರಾಜಕೀಯ ವಿಡಂಬನೆ ಆಧಾರಿತ ಮುಂಬರುವ ಚಿತ್ರವನ್ನು ವೀಕ್ಷಿಸಿ ಎಂದು ಆಹ್ವಾನ ನೀಡಿದ್ದಾರೆ. 






ಅಗ್ನಿಹೋತ್ರಿ ತಮ್ಮ ಟ್ವಿಟರ್‌ನಲ್ಲಿ ಈ ಬಗ್ಗೆ ಟ್ವಿಟ್ ಮಾಡಿದ್ದಾರೆ. 20 ನಿಮಿಷದ ದೀರ್ಘಾವಧಿಯ ಪತ್ರದಲ್ಲಿ ಅರವಿಂದ್ ಕೇಜ್ರಿವಾಲ್‌ಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. 

ಅಗ್ನಿಹೋತ್ರಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಆಹ್ವಾನ್ ನೀಡಿದ್ದಾರೆ. ಇದಕ್ಕಾಗಿ ಮನವಿ ಮಾಡಿರುವ ವಿವೇಕ್, ಅವರ ರಾಜಕೀಯ ವಿಡಂಬನೆ ಆಧಾರಿತ ಮುಂಬರುವ ಚಿತ್ರವನ್ನು ವೀಕ್ಷಿಸಿ ಎಂದು ಆಹ್ವಾನ ನೀಡಿದ್ದಾರೆ. 
 
ಅವರಿಗೆ ತಮ್ಮ ನಿಜಜೀವನದ ಸ್ಪೂರ್ಧಿ ನೀಡಿದೆ ಎಂದಿದ್ದಾರೆ ಅಗ್ನಿಹೋತ್ರಿ, ಇನ್ನೂ ಬುದ್ಧ ಇನ್ ಎ ಟ್ರಾಫಿಕ್ ಜಾಮ್' ಚಿತ್ರ, ದೇಶದಲ್ಲಿನ ಭ್ರಷ್ಟಾಚಾರ ಹಾಗೂ ಕಮ್ಯೂನಿಷ್ಟ ತತ್ವಗಳು ಹಲವು ವ್ಯವಹಾರಗಳ ಕುರಿತು ಚಿತ್ರದಲ್ಲಿ ತೋರಿಸಲಾಗಿದೆ. ಆಚಲ್ ದ್ವಿವೇದಿ, ಪಲ್ಲವಿ ಜೋಷಿ, ಅನುಪಮ್ ಖೇರ್ 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ