ರಣಜಿ, ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿ ಅನಿಶ್ಚಿತತೆಯಲ್ಲಿ

ಸೋಮವಾರ, 18 ಜನವರಿ 2021 (09:11 IST)
ಮುಂಬೈ: ಕೊರೋನಾದಿಂದಾಗಿ ಈ ವರ್ಷ ರಣಜಿ ಕ್ರಿಕೆಟ್,  ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಈ ವರ್ಷ ಆಯೋಜಿಸುವುದರ ಬಗ್ಗೆ ಬಿಸಿಸಿಐ ಇನ್ನೂ ಸ್ಪಷ್ಟ ನಿರ್ಧಾರ ಮಾಡಿಲ್ಲ.


ಹೀಗಾಗಿ ಈ ಎರಡೂ ಪ್ರಮುಖ ದೇಶೀಯ ಟೂರ್ನಿ ನಡೆಯುವುದು ಅನಿಶ್ಚಿತತೆಯಲ್ಲಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಈ ಎರಡೂ ಟೂರ್ನಿಗಳನ್ನು ಆಯೋಜಿಸಲು ಆಸಕ್ತಿಯಿದೆ. ಆದರೆ ಬಿಸಿಸಿಐನ ಉಳಿದ ಸದಸ್ಯರಿಗೆ ಆಸಕ್ತಿಯಿಲ್ಲ. ಹೀಗಾಗಿ ಇದರ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ