ಐಸಿಸಿ ಮೇಲೆ ಮಾಜಿ ಕ್ರಿಕೆಟಿಗರ ಕೆಂಗಣ್ಣು
ಆದರೆ ಮಳೆಯಿಂದಾಗಿ ಆಟದ ರೋಚಕತೆಯೂ ನೀರುಪಾಲಾಗಿದೆ. ಜೊತೆಗೆ ಒಂದು ತಂಡಕ್ಕೆ ಅನ್ಯಾಯವಾಗುತ್ತದೆ. ಪೂರ್ವ ಯೋಜನೆಯಿಲ್ಲದೇ ಇಂತಹ ತಾಣದಲ್ಲಿ ಕೂಟ ನಡೆಸಿರುವುದು ಸರಿಯಲ್ಲ ಎಂದು ಮಾಜಿ ಕ್ರಿಕೆಟಿಗರಾದ ವಿವಿಎಸ್ ಲಕ್ಷ್ಮಣ್, ಆಕಾಶ್ ಚೋಪ್ರಾ, ಸಂಜಯ್ ಬಂಗಾರ್, ಕಿವೀಸ್ ಮಾಜಿ ವೇಗಿ ಶೇನ್ ಬಾಂಡ್ ಅಸಮಾಧಾನ ಹೊರಹಾಕಿದ್ದಾರೆ.