ಈ ಎರಡು ಕಾರಣಕ್ಕೆ ಮುಟ್ಟಿನ ದಿನಗಳಲ್ಲಿ ಸಂಭೋಗಕ್ಕೆ ನೋ ಎನ್ನಬೇಕು!

ಶುಕ್ರವಾರ, 2 ಆಗಸ್ಟ್ 2019 (08:56 IST)
ಬೆಂಗಳೂರು: ವೈದ್ಯಕೀಯವಾಗಿ ನೋಡಿದರೆ ಮುಟ್ಟಿನ ದಿನಗಳಲ್ಲಿ ಸಂಭೋಗ ಕ್ರಿಯೆ ನಡೆಸುವುದಕ್ಕೆ ಯಾವುದೇ ತೊಂದರೆಯಿಲ್ಲ. ಆದರೂ ಈ ಎರಡು ಕಾರಣಕ್ಕೆ ಸಂಭೋಗ ಕ್ರಿಯೆ ನಡೆಸದೇ ಇರಲು ಕೆಲವರು ಸಲಹೆ ನೀಡುತ್ತಾರೆ.


ಮುಟ್ಟಿನ ದಿನಗಳ ಸ್ರಾವ ಸಂಭೋಗಿಸುವಾಗ ಮತ್ತೆ ದೇಹದೊಳಕ್ಕೆ ಪ್ರವೇಶಿಸಿದರೆ ಒಳ್ಳೆಯದಲ್ಲ. ಆರೋಗ್ಯ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಸಂಭೋಗ ಬೇಡ ಎನ್ನುತ್ತಾರೆ.

ಅದಲ್ಲದೆ, ಈ ದಿನಗಳಲ್ಲಿ ಗುಪ್ತಾಂಗ ಸೂಕ್ಷ್ಮವಾಗಿದ್ದು, ಸೋಂಕು ತಗುಲುವುದು ಬೇಡ ಎನ್ನುವ ಕಾರಣಕ್ಕೆ ಮಿಲನ ಕ್ರಿಯೆ ನಡೆಸದೇ ಮಹಿಳೆಗೆ ಆ ಸಮಯದಲ್ಲಿ ಹೆಚ್ಚು ವಿಶ್ರಾಂತಿ ನೀಡಿದರೆ ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ