ಕಾವೇರಿ ಕ್ರೂರತೆ ಕಂಡು ಶಾಕ್ ಆದ ಲಕ್ಷ್ಮಿ, ಬಯಲಾಗುತ್ತಾ ಕೀರ್ತಿ ಸಾವಿನ ರಹಸ್ಯ
ಇದೀಗ ಈ ಕ್ಯಾಮರವನ್ನು ಬೆಟ್ಟದ ಮೇಲೆ ನೆಲೆಸಿದ್ದ ಮಹಾದೇವಯ್ಯ, ಲಕ್ಷ್ಮಿ ಕೈ ನೀಡಿದ್ದಾನೆ. ಕ್ಯಾಮರಾದಲ್ಲಿನ ಕಾವೇರಿ ಕೃತ್ಯ ನೋಡಿದ ಲಕ್ಷ್ಮಿ ಶಾಕ್ ಆಗಿದ್ದಾಳೆ. ಇದೀಗ ಕಾವೇರಿಯ ನಿಜಬಣ್ಣ ಬಯಲು ಮಾಡಲು ಲಕ್ಷ್ಮಿ ಮುಂದಾಗಿದ್ದಾಳೆ.