ಶನಿವಾರ ಇಳಯರಾಜ ಅವರಿಗೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದಾಗಿ ಕಿಬ್ಬೊಟ್ಟೆ ನೋವು ಕಾಣಿಸಿಕೊಂಡಿತ್ತು. ಹಾಗಾಗಿ ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರೋದರಿಂದ ಮನೆಗೆ ಮರಳಲಿದ್ದಾರೆ ಅಲ್ಲದೇ ಇದೊಂದು ಜನರಲ್ ಚೆಕ್ ಅಪ್ ಅಂತಾ ಅವರ ಅಳಿಯ ವೆಂಕಟ ಪ್ರಭು ಟ್ವೀಟ್ ಮಾಡಿದ್ದಾರೆ.