ಅಣ್ಣನಿಗಾಗಿ ಸಮಾಧಿ ಬಳಿ ಧ್ರುವ ಸರ್ಜಾ ಮಾಡಿದ್ದೇನು ಗೊತ್ತಾ?

ಸೋಮವಾರ, 15 ಜೂನ್ 2020 (08:54 IST)
ಬೆಂಗಳೂರು: ಚಿರಂಜೀವಿ ಸರ್ಜಾ ಅಗಲುವಿಕೆಯ ದುಃಖವನ್ನು ಮರೆಯಲು ಸಹೋದರ ಧ್ರುವ ಸರ್ಜಾರಿಗೆ ಸಾಧ‍್ಯವಾಗುತ್ತಿಲ್ಲ. ಅಣ್ಣನ ಮೃತದೇಹವನ್ನು ತನ್ನ ಫಾರಂ ಹೌಸ್ ನಲ್ಲೇ ಇರಿಸಬೇಕೆಂದು ಹಠ ಹಿಡಿದಿದ್ದ ಧ್ರುವ ಈಗ ಮಾಡುತ್ತಿರುವುದು ಏನು ಗೊತ್ತಾ?


ಅಣ್ಣ ಚಿರು ಸಮಾಧಿಗೆ ಬಿಸಿಲು ತಾಕದಂತೆ ತಾತ್ಕಾಲಿಕವಾಗಿ ಚಪ್ಪರದ ವ್ಯವಸ್ಥೆ ಮಾಡಿಸಿದ್ದಾರೆ. ಮುಂದಿನ ದಿನದಲ್ಲಿ ವ್ಯವಸ್ಥಿತವಾಗಿ ಸಮಾಧಿ ಕಟ್ಟುವ ಯೋಚನೆ ಧ್ರುವರಿಗಿದೆ ಎನ್ನಲಾಗಿದೆ. ಆದರೆ ಅಲ್ಲಿಯವರೆಗೆ ಚಿರ ನಿದ್ರೆಯಲ್ಲಿರುವ ಅಣ್ಣನಿಗೆ ಕೊಂಚವೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ ಧ್ರುವ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ