ನಟ ವಿಷ್ಣುವರ್ಧನ್ ಸ್ಮಾರಕಕ್ಕೆ ಮುಹೂರ್ತ ಫಿಕ್ಸ್

ಬುಧವಾರ, 9 ಸೆಪ್ಟಂಬರ್ 2020 (20:07 IST)
ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಗಲಿ ಬರೋಬ್ಬರಿ ಹನ್ನೊಂದು ವರ್ಷಗಳಾಗುತ್ತಾ ಬರುತ್ತಿವೆ.

ಈ ನಡುವೆ ಕೊನೆಗೂ ಡಾ.ವಿಷ್ಣುವರ್ಧನ್ ಸ್ಮಾರಕಕ್ಕೆ ಮುಹೂರ್ತ ಕೂಡಿಬಂದಿದೆ.

ಮೈಸೂರಿನಲ್ಲಿ ಸೆಪ್ಟಂಬರ್ 15 ರಂದು ಡಾ.ವಿಷ್ಣು ಸ್ಮಾರಕ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಲಿದೆ.

ಸಿಎಂ ಯಡಿಯೂರಪ್ಪರನ್ನು ಭಾರತಿ ವಿಷ್ಣುರ್ಧನ್ ಹಾಗೂ ಅನಿರುದ್ಧ ಈ ಸಂಬಂಧ ಭೇಟಿ ಮಾಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ