ಸೌಮ್ಯ ಫಿಲ್ಮ್ಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ ಚಿತ್ರವನ್ನು ವನಜ ಪಾಟೀಲ್ ನಿರ್ಮಿಸಿದ್ದಾರೆ. ವಿಜಯ ರಾಘವೇಂದ್ರ, ದಿಗಂತ್, ಧನಂಜಯ್, ಬಿ ಸಿ ಪಾಟೀಲ್, ಸಾಯಿಕುಮಾರ್,
ಶ್ರುತಿ ಹರಿಹರನ್, ಸೋನು ಗೌಡ, ಸುಧಾರಾಣಿ, ಸೃಷ್ಟಿ ಪಾಟೀಲ್, ಮಾಳವಿಕ ಅವಿನಾಶ್, ರಾಕ್ಲೈನ್ ವೆಂಕಟೇಶ್, ಕಡ್ಡಿಪುಡಿ ಚಂದ್ರು, ತಬಲಾ ನಾಣಿ, ರಾಜು ತಾಳಿಕೋಟೆ, ರಾಜಶ್ರೀ ಪೊನ್ನಪ್ಪ, ಮಾರ್ಗರೀಟ ಮುಂತಾದವರ ತಾರಾಗಣವಿದೆ.
ಶ್ರೀಶ ಕೂದುವಳ್ಳಿ ಛಾಯಾಗ್ರಹಣ, ರಘು ದೀಕ್ಷಿತ್ ಅವರ ಸಂಗೀತ, ಪನ್ನಗ ಭರಣ ಅವರಿಗೆ ಚಿತ್ರ ಕಥೆಯಲ್ಲಿ ಆದಿ ಶಂಕರ್, ಅವಿನಾಶ್ ಬಲೆಕ್ಕಳ ಸಹಾಯ ಮಾಡಿದ್ದಾರೆ. ಸಂಭಾಷಣೆಯನ್ನು ಸಿಂಪಲ್ ಸುನಿ, ಪ್ರತಿಭಾ ನಂದಕುಮಾರ್, ಸತ್ಯಪ್ರಕಾಶ್, ಆದಿ ಶಂಕರ್ ಹಾಗೂ ಅವಿನಾಷ್ ಬಲೆಕ್ಕಳ ಬರೆದಿದ್ದಾರೆ.
ಸಚಿನ್ ಹೆಗ್ಗಾರ್ ವಸ್ತ್ರ ವಿನ್ಯಾಸ, ಮದನ್ ಹರಿಣಿ ಅವರ ನೃತ್ಯ ಸಂಯೋಜನೆ, ಥ್ರಿಲ್ಲರ್ ಮಂಜು ಸಾಹಸ, ದಿನೇಷ್ ಅವರ ಮೇಕ್ ಅಪ್, ಇಸ್ಮಾಯಿಲ್ ಅವರ ಕಲೆ, ನರಸಿಂಹ ಜಾಲಹಳ್ಳಿ ಅವರ ನಿರ್ಮಾಣ ನಿರ್ವಹಣೆಲೀ ಚಿತ್ರಕ್ಕಿದೆ.