ಪ್ರಧಾನಿ ಮೋದಿ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಎಸ್ ಪಿ ಬಾಲಸುಬ್ರಹ್ಮಣ್ಯಂ
ನಮಗೆ ಸೆಲ್ಫೀ ಬಿಡಿ, ಫೋನ್ ಕೂಡಾ ಜತೆಗೆ ಒಯ್ಯಲು ಅವಕಾಶ ನೀಡಲಾಗಿಲ್ಲ. ಆದರೆ ಬಾಲಿವುಡ್ ನಟರಿಗೆ ಮಾತ್ರ ಈ ಅವಕಾಶ ನೀಡಿ ತಾರತಮ್ಯವೆಸಗಿಸಲಾಯಿತು ಎಂದು ಎಸ್ ಪಿಬಿ ಆರೋಪಿಸಿದ್ದಾರೆ. ಇತ್ತೀಚೆಗೆ ನಟಿ ಖುಷ್ಬೂ ಕೂಡಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಇದೇ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ನಟರನ್ನು ಕಡೆಗಣಿಸಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.