ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರ; ಸ್ವಂತ ಜಾಗ ನೀಡಲು ಮುಂದಾದ ವಿಷ್ಣು ಅಭಿಮಾನಿ

ಗುರುವಾರ, 29 ನವೆಂಬರ್ 2018 (14:12 IST)
ಬೆಂಗಳೂರು : ನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಸ್ಮಾರಕ ನಿರ್ಮಾಣಕ್ಕೆ ಸ್ವಂತ ಜಾಗ ನೀಡಲು ವಿಷ್ಣು ಅಭಿಮಾನಿಯೊಬ್ಬರು ಮುಂದಾಗಿದ್ದಾರೆ.

ಕೆಸಿಪಿ ರಾಜಣ್ಣ ಎಂಬುವವರು ವಿಷ್ಣು ಕಟ್ಟಾ ಅಭಿಮಾನಿಯಾಗಿದ್ದು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ್ಣ ತಾ. ಉಂಡುವಾಡಿ ಗ್ರಾಮದಲ್ಲಿನ ತಮ್ಮ ಸ್ವಂತ 100*80 ಜಾಗವನ್ನು ನೀಡಲು ಮುಂದಾಗಿದ್ದಾರೆ.

 

ಅಲ್ಲದೇ ಅಭಿಮಾನ್ ಸ್ಟುಡಿಯೋದ ವಿವಾದಿತ 15 ಸಾವಿರ ಅಡಿ ಜಾಗವನ್ನು ನಾನೇ ಖರೀದಿಸುತ್ತೇನೆ, ಒಂದೇ ವಾರದಲ್ಲಿ ಹಣಕೊಟ್ಟು ಅಭಿಮಾನ್ ಸ್ಟುಡಿಯೋ ಜಾಗವನ್ನು ಖರೀದಿಗೆ ಸಿದ್ಧ ಎಂದು ನಿರ್ಮಾಪಕ ಕೆ. ಮಂಜು ಹೇಳಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ