ಸಿನಿಮಾ ನಟ-ನಟಿಯರೇ ದಾರಿ ತಪ್ಪಿದರೆ ಅಭಿಮಾನಿಗಳು ಮಾಡೋದೇನು?

ಶುಕ್ರವಾರ, 4 ಸೆಪ್ಟಂಬರ್ 2020 (20:54 IST)
ಸ್ಯಾಂಡಲ್ ವುಡ್ ಹಾಗೂ ರಾಜ್ಯದಲ್ಲಿ ತಲೆಎತ್ತಿರುವ ಡ್ರಗ್ಸ್ ಮಾಫಿಯಾ ಮಟ್ಟ ಹಾಕೋದಾಗಿ ಸಚಿವರೊಬ್ಬರು ಹೇಳಿದ್ದಾರೆ.

ರಾಜ್ಯ ಸರಕಾರವು ತಪ್ಪು ಯಾರೇ ಮಾಡಿರಲಿ, ಡ್ರಗ್ಸ್ ಜಾಲದಲ್ಲಿ ಯಾರೇ ಇರಲಿ ಅವರಿಗೆಲ್ಲ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತದೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಇನ್ನು, ಚಲನಚಿತ್ರಗಳ ನಟ, ನಟಿಯರು ಇಲ್ಲವೇ ಗಣ್ಯರು ಸಾಮಾನ್ಯ ಜನರಿಗೆ ಮಾದರಿಯಾಗಿರುತ್ತಾರೆ.
ನಟ-ನಟಿಯರೇ ದಾರಿ ತಪ್ಪಿದರೆ ಅವರ ಅಭಿಮಾನಿಗಳು ಅದೇ ದಾರಿ ತುಳಿಯುತ್ತಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ